Breaking News
Home / ಜಿಲ್ಲೆ / ಬೆಂಗಳೂರು / ಹ್ಯಾಕರ್ ಕೈಯಲ್ಲಿ ಜಾರಕಿಹೊಳಿ : ಸಾಹುಕಾರನಿಗೆ ಖೆಡ್ಡಾ ತೊಡಿದ ಶ್ರವಣ್..!

ಹ್ಯಾಕರ್ ಕೈಯಲ್ಲಿ ಜಾರಕಿಹೊಳಿ : ಸಾಹುಕಾರನಿಗೆ ಖೆಡ್ಡಾ ತೊಡಿದ ಶ್ರವಣ್..!

Spread the love

ಬೆಂಗಳೂರು : ಯುವತಿಯನ್ನು ಬಳಸಿಕೊಂಡು ಜಾರಕಿಹೊಳಿಗೆ ಖೆಡ್ಡಾ ತೊಡಿದ ಶಂಕಿತ ಕಿಂಗ್ ಪಿನ್ ಗಳು ಮಾಡಿದ ಖತರ್ನಾಕ್ ಪ್ಲ್ಯಾನ್ ನಿಜಕ್ಕೂ ಅಚ್ಚರಿ ಮೂಡಿಸಿದೆ. ಸಮರ್ಪಕವಾಗಿ ತಂತ್ರಜ್ಞಾನ ಬಳಸಿಕೊಂಡ ಪ್ರಕರಣದ ಶಂಕಿತ ಕಿಂಗ್ ಪಿನ್ ಗಳಲ್ಲಿ ಒಬ್ಬನಾದ ಶ್ರವಣ್, ಯುವತಿಯ ಮೊಬೈಲ್ ಹ್ಯಾಕ್ ಮಾಡಿ ರಮೇಶ ಮತ್ತು ಸಿಡಿ ಲೇಡಿ ಮಾತನಾಡಿದ ವಾಟ್ಸ್ ಆಯಪ್ ಕಾಲ್ ರೆಕಾರ್ಡ್ ಮಾಡಿದ್ದಾರೆ.

ಯುವತಿಯ ಮೊಬೈಲ್ ಗೆ ಸಾಫ್ಟ್ ವೇರ್ ಟೂಲ್ ಅಳವಡಿಸಿದ್ದ. ಫೋನ್ ಕಾಲ್ ಹಾಗೂ ವಿಡಿಯೋ ಕಾಲ್ಗಳನ್ನು ಮಾನಿಟರ್ ಮಾಡುತ್ತಿದ್ದ. ಅದೇ ರೀತಿ ಜಾರಕಿಹೊಳಿ ವಾಟ್ಸಾಪ್ ಕಾಲ್ ಕೂಡಾ ರೆಕಾರ್ಡ್ ಮಾಡಿದ್ದ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ