ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಯಲ್ಲಾಲಿಂಗ ಜಾತ್ರಾ ಮಹೋತ್ಸವದಲ್ಲಿ ಲಖನ ಜಾರಕಿಹೊಳಿ ಹಾಗೂ ವಿನಯ್ ಗುರೂಜಿ ಭಾಗಿ ಯಾಗಿದ್ದರು.
ಜಾತ್ರಾ ಮಹೋತ್ಸವ ದಲ್ಲಿ ಸಾವಿರಾರು ಜನ ಭಾಗ ವಹಿಸಿದ್ದರು.
ವಿನಯ ಗುರೂಜಿ ಹಾಗೂ ಲಖನ ಜಾರಕಿಹೊಳಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಛೋಟಾ ಸಾಹುಕಾರ ಮಾತನಾಡಿ ಕ್ಷೇತ್ರದ ಜನತೆಗೆ ಹಾಗೂ ವಿನಯ್ ಗುರೂಜಿ ಹಾಗೂ ಭಾಗಿಯಾಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ , ರೈತಾಪಿ ವರ್ಗದ ಹಾಗೂ ಎಲ್ಲ ಜನರು ಒಂದೇ ಅವರು ಸಂತೋಷ್ ವಾಗಿದ್ದಾರೆ ಎಲ್ಲವೂ ಒಳ್ಳೇದು ಎಂದು ಹೇಳಿದರು.
ರೈತರಿಂದ ಎಲ್ಲ ಎಲ್ಲರೂ ಒಂದೇ ರೀತಿಯ ಏಕೈಕ ಭಾವನೆಯಿಂದ ಇರೋಣ ಎಂದು ಛೋಟಾ ಸಾಹುಕಾರ ಮಾತನಾಡಿ ಎಲ್ಲ ಹಿರಿಯ ಕಿರಿಯರಿಗೆ ಅಭಿನಂದನೆ ತಿಳಿಸಿ ಸಮಯದ ಅಭಾವದ ಕಾರಣ ತಮ್ಮ ಮಾತನ್ನ ಚಿಕ್ಕದಾಗಿ ಮುಗಿಸಿದರು