Breaking News
Home / ಜಿಲ್ಲೆ / ಹಬ್ಬಳ್ಳಿ / ಶ್ರೀ ಬಿ. ಎಲ್. ಸಂತೋಷ್ ಅವರ ಸಮಾರೋಪಜನಸಂವಾದ ಕಾರ್ಯಕ್ರಮ………..

ಶ್ರೀ ಬಿ. ಎಲ್. ಸಂತೋಷ್ ಅವರ ಸಮಾರೋಪಜನಸಂವಾದ ಕಾರ್ಯಕ್ರಮ………..

Spread the love

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಅವರು ಇಂದು ಕರ್ನಾಟಕ ಜನಸಂವಾದ ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಲಿದ್ದರು.

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ವಾರ್ಡ್ ನಂಬರ್ 47 ಬಿಜೆಪಿ ಪದಾಧಿಕಾರಿಗಳು ವೀಕ್ಷಣೆ ಮಾಡಿದರು . ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಮಹೇಂದ್ರ ಕೌತಾಳ , ಬಗರ್ ಹುಕುಂ ಸದಸ್ಯರಾದ ರಾಮು ಯಾದಗಿರಿ , ಸೀಳನ್ ಜೆವಿರ್ , ಧಾರವಾಡ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತ ಚಲವಾದಿ , ರಾಜು ವಂದಾಲ , ಶಂಕರ್ ಪಾಟೀಲ್ , ಫಿಲೋಮಿನ್ ಆರೋಗ್ಯಸ್ವಾಮಿ , ಅನುಸೂಯ ಮಡಿವಾಳರ , ಸೆಂಟ್ರಲ್ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಭುವನೇಶ್ವರಿ ಪೀಲೆ , ಕಾರ್ಯದರ್ಶಿಗಳಾದ ದೇವಿಕಾ ಚಲವಾದಿ ,ರೇಖಾ ಬನ್ಸೂಡೆ , ಎಲ್ಲ ವಾರ್ಡಿನ ಪದಾಧಿಕಾರಿಗಳು ಉಪಸ್ಥಿತರಿದ್ದರು


Spread the love

About Laxminews 24x7

Check Also

ಉತ್ತರ ಕರ್ನಾಟಕ ಮಂದಿಗೆ ಸಿಹಿ ಸುದ್ದಿ: ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ರೈಲು

Spread the loveಹುಬ್ಬಳ್ಳಿ ನವೆಂಬರ್ 16: ಉತ್ತರ ಕರ್ನಾಟಕದ ಮಂದಿಗೆ ಹೀಗೊಂದು ಸಿಹಿ ಸುದ್ದಿ. ಅದೇನೆಂದರೆ ಹೈ-ಸ್ಪೀಡ್ ವಂದೇ ಭಾರತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ