– ಬೆಳಗಾವಿ :ಮಹಾನಗದರ ಪಾಲಿಕೆ ಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ 7 ಜನರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ಈ ಕುರಿತು ಪ್ರಕಟಣೆ ನೀಡಿದ್ದಾರೆ. 7 ಬಂಡಾಯ ಅಭ್ಯರ್ಥಿಗಳನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಚ್ಛಾಟನೆಗೊಂಡವರ ವಿವರ ಇಲ್ಲಿದೆ –
ವಾರ್ಡ್ ನಂ.41ರ ದೀಪಕ್ ಜಮಖಂಡಿ,
ವಾರ್ಡ್ ನಂ.46ರ ಶಿವಾನಂದ ಮುಗಳಿಹಾಳ,
ವಾರ್ಡ್ ನಂ.4ರ ಗಣೇಶ ನಂದಗಡಕರ್
ವಾರ್ಡ್ ನಂ.49ರ ಸಂಜಯ ಸವ್ವಾಶೇರಿ,
ವಾರ್ಡ್ ನಂ19ರ ಆರತಿ ಪಾಟೋಳೆ,
ವಾರ್ಡ್ ನಂ. 19ರ ಶಿವಾನಂದ ಮುರಗೋಡ
ವಾರ್ಡ್ ನಂ.36ರ ಜ್ಯೋತಿ ಭಾವಿಕಟ್ಟಿ