Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಇದು ಅಣ್ಣ ದಾನಿಗಳಾದ ಮಲ್ಲಿಕಾರ್ಜುನ್ ಮಹಾಸ್ವಾಮಿಗಳಿಂದ 2000 ಜನಗಳಿಗೆ ಅನ್ನಪ್ರಸಾದ ವಿತರಣೆ

ಇದು ಅಣ್ಣ ದಾನಿಗಳಾದ ಮಲ್ಲಿಕಾರ್ಜುನ್ ಮಹಾಸ್ವಾಮಿಗಳಿಂದ 2000 ಜನಗಳಿಗೆ ಅನ್ನಪ್ರಸಾದ ವಿತರಣೆ

Spread the love

 

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಇದು ಅಣ್ಣ ದಾನಿಗಳಾದ ಮಲ್ಲಿಕಾರ್ಜುನ್ ಮಹಾಸ್ವಾಮಿಗಳಿಂದ 2000 ಜನಗಳಿಗೆ ಅನ್ನಪ್ರಸಾದ ವಿತರಣೆ

ಕೊರೋನಾ ಎಂಬ ಮಹಾಮಾರಿ ರೋಗ ಹೆಚ್ಚಾಗಿ ಹರಡುತ್ತಿರುವುದು ಕಡುಬಡವರಿಗೆ ಜನರಲ್ಲಿ ಆತಂಕ ಉಂಟುಮಾಡಿದೆ ತಿನ್ನಲು ಅನ್ನ ಇಲ್ಲದ ದುಡಿಯಲು ಕೆಲಸವಿಲ್ಲದ ಆದ ಕಾರಣ ಜನರಲ್ಲಿ ಭಯದ ವಾತಾವರಣ ಮೂಡಿರುತ್ತದೆ

ಪೊಲೀಸ್ ಸಿಬ್ಬಂದಿ ವರ್ಗದವರಿಗೂ ಆಶಾ ಕಾರ್ಯಕರ್ತರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಮಾಧ್ಯಮ ವರ್ಗದವರಿಗೂ ವಲಸೆ ಬಂದ ಜನಾಂಗದವರಿಗೆ ಶಂಕಧಯ ಜನಾಂಗದವರಿಗೆ ಪೌರಕಾರ್ಮಿಕರಿಗೆ ವಲಸೆ ಬಂದ ಜನರಿಗೆ ಆರೋಗ್ಯ ಇಲಾಖೆ ದವರಿಗೆ ಅನ್ನಪ್ರಸಾದವನ್ನು ಹಂಚಲಾಯಿತು

ಅನ್ನಪ್ರಸಾದ ಹಂಚುವ ಸಮಯದಲ್ಲಿ ಶ್ರೀ ಮನಿ ಪ್ರಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲಗುಡ್ ಘಟಪ್ರಭಾ, ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಕುಂದರಗಿ, ವೀರ ಮಹಾಂತ ಸ್ವಾಮಿಗಳು ಗುಲ್ಬರ್ಗ, ವೀರೇಶ ದೇವರು ತೆಲಸಂಗ, ಶಿವಾನಂದ ದೇವರು ಹುಬ್ಬಳ್ಳಿ, ಚನ್ನಬಸವ ದೇವರು ಅಕ್ಕಲಕೋಟ್, ಅಡವೀಶ ದೇವರು ತಾರಿಯಾಳ, ಮೃತ್ಯುಂಜಯ ದೇವರು ಕಲಬುರ್ಗಿ, ಅನ್ನದಾನಿ ದೇವರು ಘಟಪ್ರಭಾ, ರೇಣುಕಾ ದೇವರು ಬೆಳ್ಳುಬ್ಬಿ, ಶಶಿಕುಮಾರ್ ದೇವರು ಘಟಪ್ರಭಾ,

ಇನ್ನೂ ಹಲವಾರು ಗಣ್ಯ ಮಾನ್ಯರು ಮುಖಂಡರು ಹಾಗೂ ಸದ್ಭಕ್ತ ಮಂಡಳಿ ಉಪಸ್ಥಿತರಿದ್ದರು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ