Breaking News
Home / ಜಿಲ್ಲೆ / ಬೆಳಗಾವಿ / 3ಲಕ್ಷ ಅಂತರದಿಂದ ಸತೀಶ ಜಾರಕಿಹೊಳಿ ಗೆದ್ದು ಬರುತ್ತಾರೆ:M.B. ಪಾಟೀಲ..

3ಲಕ್ಷ ಅಂತರದಿಂದ ಸತೀಶ ಜಾರಕಿಹೊಳಿ ಗೆದ್ದು ಬರುತ್ತಾರೆ:M.B. ಪಾಟೀಲ..

Spread the love

 

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ
ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ.

ಉಪಚುನಾವಣೆ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಗೆ ಅಭ್ಯರ್ಥಿ ಗೆ ವ್ಯಾಪಕವಾಗಿ ಬೆಂಬಲ ಸಿಗುತ್ತಿದೆ..

ಎರಡರಿಂದ ಮೂರು ಲಕ್ಷ ಮತ ಗಳ ಅಂತರಿದಿಂದ ಗೆಲುವು..

ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ್ ಕೌಜಲಗಿ ಲಿಂಗಾಯತ ಶಾಸಕರಿದ್ದಾರೆ.

ನಾನು, ಎ. ಬಿ ಪಾಟೀಲ್, ಪ್ರಕಾಶ್ ಹುಕ್ಕೇರಿ ಸೇರಿ ಪ್ರಚಾರ ನಡೆಸುತ್ತೇವೆ.

ಸಿದ್ದರಾಮಯ್ಯ ಚುನಾವಣೆ ಪ್ರವಾಸಕ್ಕೆ ಬರ್ತಾರೆ‌. ಮತ್ತಷ್ಟು ಬಲ ಬರುತ್ತದೆ.

ಸಿದ್ದರಾಮಯ್ಯ ಸರ್ಕಾರದ ಅನೇಕ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡುತ್ತದೆ. ಒಳ್ಳೆಯ ಆಡಳಿತ ಕೊಟ್ಟಿದ್ದೇವೆ

ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ಇದೆ ಅಂತಾ ಎಲ್ಲರಿಗೂ ಗೊತ್ತಾಗಿದೆ..
ಅಚ್ಚೆದಿನ ಎಲ್ಲೂ ಇಲ್ಲಾ…

ಇಲ್ಲಿಂದ ಒಂದು ಸಂದೇಶ ಹೋಗುತ್ತದೆ.

ಸಾರಿಗೆ ನೌಕರರ ಮುಷ್ಕರ
ಸರ್ಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು,
ಅವರ ಜೊತೆ ಮಾತನಾಡಬೇಕು.

ಅವರೂ ನಮ್ಮವರೇ ಅವರನ್ನು ಕೂಡ್ರಿಸಿಕೊಂಡು ಮಾತನಾಡಿ.

ಸಚಿವ ಜಗದೀಶ್ ಶೆಟ್ಟರ್ ಗೆ ತಿರುಗೇಟು..

ಉಪಚುನಾವಣೆ ಯಲ್ಲೂ ಶಕ್ತಿ ತೋರಿಸುತ್ತೇವೆ ಮುಂದೆನೂ ಶಕ್ತಿ ತೋರಿಸುತ್ತೇವೆ. ಜಗದೀಶ್
ಶೆಟ್ಟರ್ ಗೆ ಯಾಕೆ ಭಯ ಆಗುತ್ತಿದೆ..

ಶಾಸಕ ಬೆಲ್ಲದ ಅವರಿಗೆ ಮಂತ್ರಿ ಮಾಡಿದ್ದರೆ ದೊಡ್ಡವರ ಆಗುತ್ತಿದ್ದರು.

ಬೆಳಗಾವಿಯಲ್ಲಿ ಎಂ ಬಿ ಪಾಟೀಲ್ ಹೇಳಿಕೆ

 


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ