ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ
ಲಘು ಪದಾತಿ ದಳದ ಬ್ರಿಗೇಡಿಯರ್ ಶ್ರೀ ಜಾಯ್ದೀಪ್ ಮುಖರ್ಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ತದನಂತರ ಬೆಳಗಾವಿ ಸೈನಿಕ ವಸತಿ ಶಾಲೆಗೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬಸವರಾಜ ಹುಳ್ಳೇರ, ಶ್ರೀ ಅಮೀತ ಜಾಧವ, ಶ್ರೀ ಸಂಜೀವ ಅಕ್ಕಿ, ಶ್ರೀ ಪಂಕಜ ಮಹಾರಿಯಾ ಉಪಸ್ಥಿತರಿದ್ದರು.
Laxmi News 24×7