Breaking News

ಜನರಿಗೆ ಹೆದರಿಸಿ ಜಬರದಸ್ತ ಮಾಡಿ ನಗನಾಣ್ಯ ದೋಚುತ್ತಿದ್ದ ಖದೀಮರ ಹೆಡೆಮೂಡಿ ಕಟ್ಟಿರುವ ಬೈಲಹೊಂಗಲ ಪೊಲೀಸರು!!

Spread the love

ಖತರನಾಕ ಕಳ್ಳರ ಬಂಧಿಸಿದ ಪೊಲೀಸರು
ಜನರಿಗೆ ಹೆದರಿಸಿ ಜಬರದಸ್ತ ಮಾಡಿ ನಗನಾಣ್ಯ ದೋಚುತ್ತಿದ್ದ ಖದೀಮರ ಹೆಡೆಮೂಡಿ ಕಟ್ಟಿರುವ ಬೈಲಹೊಂಗಲ ಪೊಲೀಸರು!!
ಜನರಿಗೆ ಹೆದರಿಸಿ ಬೇದರಿಸಿ ಜಬರದಸ್ತ ಮಾಡಿ ಅವರಿಂದ ನಗನಾಣ್ಯ ದೋಚುತ್ತಿದ್ದ ನಾಲ್ವರು ಖದೀಮ ಕಳ್ಳರನ್ನು ಪೊಲೀಸರು ಹೆಡೆಮೂಡಿ ಕಟ್ಟಿ ಬಂಧಿಸಿರುವ ಘಟನೆ ಜರುಗಿದೆ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪಾರನಟ್ಟಿ ಗ್ರಾಮದ ಬಸವರಾಜ್ ಗೋದಿ,ಸಿದ್ದಪ್ಪ ಧರ್ಮಟ್ಟಿ,ಮುತ್ತೆಪ್ಪ ಪೂಜೇರಿ, ಬಸವರಾಜ್ ಪೂಜೇರಿ ಎಂಬುವರು ಜನರನ್ನು ಹೆದರಿಸಿ ಬೇದರಿಸಿ ಜಬರದಸ್ತ ಮಾಡಿ ನಗನಾಣ್ಯ ದೋಚುತ್ತಿದ್ದರು ಈ ಕುರಿತು ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೇಧಿಸಲು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ ವಿಶೇಷ ತಂಡ ರಚನೆ ಮಾಡಿದ್ದರು ವಿಶೇಷ ತಂಡದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ಅವರಿಂದ 12.5 ಗ್ರಾಂ ತೂಕದ ಚಿನ್ನಸ ಸರ, 50 ಗ್ರಾಂ ತೂಕದ ಚಿನ್ನದ ಮಾಂಗಲ್ಯಸೂತ್ರ ,ಬಂಗಾರದ ಎರಡು ಎಳೆ ಸರ ಸೇರಿ ಒಟ್ಟು 6,70,000 ರೂಪಾಯಿ ಮೌಲ್ಯದ ಬಸ್ತುಗಳನ್ನು ವಶಕ್ಕೆ ಪಡೆದು ಖದೀಮರ ಹೆಡೆಮುರಿ ಕಟ್ಟಿದ್ದಾರೆ

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ