Breaking News

ಕುಡಿಯುವ ನೀರಿಗೆ ಯುವಕರ ಆಕ್ರೋಶ

Spread the love

ಕೊಪ್ಪಳ : ಜಿಲ್ಲೆಯ ಕಾರಟಗಿ ಕನಗಿರಿ ಕ್ಷೇತ್ರದ ಸಚಿವರಾದ ಶಿವರಾಜ್ ತಂಗಡಿಯವರು ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಭೂಮಿ ಪೂಜೆ ಮಾಡುತ್ತಾರೆ, ಆದರೆ ಇಲ್ಲೊಂದು ಸತ್ಯದ ಕಥೆಗೆ ಜನರಿಗೆ ಕುಡಿಯಲು ನೀರಿಲ್ಲದಂತಾಗಿದೆ, ಸಚಿವರ ಬೆಂಬಲಿಗರು ಅಧ್ಯಕ್ಷ ಸ್ಥಾನ ನಿರ್ವಹಿಸಿದರು ಹಾಗೂ ಅದೇ ಬೋವಿ ಸಮಾಜದ ಅಧ್ಯಕ್ಷರು ಇದ್ದರೂ ಕುಡಿಯಲು ನೀರಿಲ್ಲ, ಕಾರಟಗಿ ತಾಲೂಕಿನ ಗುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿಂಗನಾಳ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಫಿಲ್ಟರ್ ನೀರಿನ ಮಿಷನ್ ಕೆಟ್ಟರು, ರಿಪೇರಿ ಮಾಡದ ಕಾರಣ ಕುಡಿಯಲು ನೀರಿಲ್ಲ , ಹನುವಾಳ ಕ್ಯಾಂಪು, ಸಿಂಗನಾಳ ಕ್ಯಾಂಪು, ಸುಮಾರು 1ಕಿಲಮೀಟರ್ ಕುಡಿಯಲು ನೀರು ತರಲು ಹೋಗಲಾಗುತ್ತದೆ, ಕೂಲಿಕಾರ್ಮಿಕರಿಗೆ, ಬಡವರಿಗೆ, ಬಹಳಷ್ಟು ತೊಂದರೆ ಆಗಿದೆ, ಗುಂಡೂರು ಗ್ರಾಮ ಪಂಚಾಯಿತಿ ಸಿಂಗನಾಳ ಗ್ರಾಮದ ಅಧ್ಯಕ್ಷರು,2024 ರಿಂದ 2026ರ ಕ ವರೆಗೆ ಎರಡುವರೆ ವರ್ಷ ಅಧಿಕಾರ ಅಧಿಕಾರ ನಡೆಸಿದರು ಕುಡಿಯಲು ನೀರಿಲ್ಲ, ಅಧಿಕಾರಿಗಳು ಗುಂಡೂರು, ಸಿಂಗನಾಳ, ಗ್ರಾಮದ ಶ್ರೀಮಂತರಿಗೆ/ಸಚಿವರ ಹಿಂಬಾಲಕರಿಗೆ ತಮ್ಮ ಅಧಿಕಾರವನ್ನು, ಮಾಡರಿಕೊಂಡಿದ್ದಾರೆ. ಅವರಿಗೆ ಬಡವರ ಕೂಗು ಕೇಳುತ್ತಿಲ್ಲ ಎಂದು ಯುವಕರು ಅಧಿಕಾರಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಬೌರಿಂಗ್ ಆಸ್ಪತ್ರೆ ದುರಂತ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ

Spread the loveಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ