Home / ಜಿಲ್ಲೆ / ಬೆಳಗಾವಿ / ಗೋಕಾಕ / ಶ್ರೀ ಲಖನ ಜಾರಕಿಹೊಳಿ ಹುಟ್ಟು ಹಬ್ಬ ಶುಭ ಕೋರಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿ ಬಳಗ

ಶ್ರೀ ಲಖನ ಜಾರಕಿಹೊಳಿ ಹುಟ್ಟು ಹಬ್ಬ ಶುಭ ಕೋರಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿ ಬಳಗ

Spread the love

ಗೋಕಾಕ: ಇಂದು ಗೋಕಾಕ ನಗರದಲ್ಲಿ ಸಂಭ್ರಮದ ದಿನ ಸಡಗರದ ದಿನ ಯಾಕಂದ್ರೆ ಇವತ್ತು ಛೋಟಾ ಸಾಹುಕಾರರ ಹುಟ್ಟು ಹಬ್ಬದ ದಿನ ಸದಾ ಸಮಾಜಮುಖಿ ಕಾರ್ಯ ಗಳಲ್ಲಿ ತೊಡಗಿಕೊಂಡ ಶ್ರೀ ಲಖನ ಜಾರಕಿಹೊಳಿ ಅವರ ಹುಟ್ಟು ಹಬ್ಬ

ರಾಜ್ಯ ದೇಶ ಈ ಒಂದು ಕೋವಿದ್ ಕಾರಣ ದಿಂದಾಗಿ ತತ್ತರಿಸಿ ಹೋಗಿದೆ ಇಂತ ಒಂದು ಸಂಧರ್ಭದಲ್ಲಿ ಸಂಭ್ರ ಮಾಚರಣೆ ಬೇಡ ಎಂದು ಛೋಟಾ ಸಾಹುಕಾರರು ಅಭಿಮಾನಿ ವೃಂದಕ್ಕೆ ತಿಳಿಸಿದ್ದರು

ಅದರ ಪ್ರೇರಣೆ ಯಾಗಿ ಲಖನ ಜಾರಕಿಹೊಳಿ ಅವರ ಅಭಿಮಾನಿಗಳು ಒಂದು ವಿಶೇಷ ಕಾರ್ಯಕ್ರಮ ಮಾಡಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಯಾರು ಅನಾವಶ್ಯಕವಾಗಿ ದುಡ್ಡು ಕರ್ಚನ್ನ ಮಾಡಿ ಕೇಕ ಅನ್ನ ತಂದು ದಯವಿಟ್ಟು ದುಂದು ವೆಚ್ಚ ಮಾಡದೆ .ನಮ್ಮ ನಗರ ಸಭೆ ಆಗಿರಬಹುದು, ಅಥವಾ ಸರ್ಕಾರಿ ಆಸ್ಪತ್ರೆ, ಹಾಗೂ ಗೋಕಾಕ ನಗರದ ಪೊಲೀಸ ಸಿಬ್ಬಂದಿ ಯಾರು ಯಾರು ಈ ಒಂದು ಮಹಾಮಾರಿ ಸಮಯದಲ್ಲಿ ಫ್ರಂಟ್ ವಾರಿಯರ ಆಗಿ ಕೆಲಸ ಮಾಡುತ್ತಿ ದ್ದಾರೆ ಅವರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಈ ಒಂದು ಸಂಬ್ರಮ  ಆಚರಣೆ ಮಾಡಿ ಎಂದು ಸಾಹುಕಾರರ ಆದೇಶ ದಂತೆ ಅಭಿಮಾನಿ ಬಳಗ ಇದೊಂದು ಉತ್ತಮ ಕೆಲಸ ಮಾಡುತ್ತಿದೆ.

ಗೋಕಾಕ ಲಕ್ಷ್ಮಿ ಗೋಕಾಕ ನಗರದ ಆರಾಧ್ಯ ದೇವತೆ ತಾಯಿಗೆ ಸರಳ ರೀತಿಯಲ್ಲಿ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಿದ್ದು ಒಂದು ಮಾದರಿ ಯಾಗಿದೆ ಇದೆ ಸಂಧರ್ಭದಲ್ಲಿ ಮಾತನಾಡಿದೆ ಅವರ್ ಅಭಿಮಾನಿ ಬಳಗ ಸಾಹುಕಾರರು ಇನ್ನು ನೂರಾರು ವರ್ಷ ಬದುಕುವ ಆಯಸ್ಸು, ಆರೋಗ್ಯ a ದೇವರು ಕೊಡಲಿ ಎಂದು ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ನಾವು ಕೂಡ ನಮ್ಮ ವಾಹಿನಿಯ ಬೆಂಬಲಕ್ಕೆ ನಿಂತು ನಮ್ಮ ವಾಹಿನಿಯ ಕಾರ್ಯಕ್ಕೆ ಬೇಕಾದ ಕೆಲವೊಂದು ಉಪಕರಣ ಗಳನ್ನ ಬೇಕಾದಂಥ ಸೌಲಭ್ಯ ಗಳನ್ನ್ ಕೂಡ ಮಾಡಿದವರು ಲಖನ ಜಾರಕಿಹೊಳಿ ಅವರು ನಮ್ಮ ವಹಿಕಿಕಡೆಯಿಂದ ಕೂಡ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ತಿಳಿಸಿ ಒಳ್ಳೆಯ ಆಯೂರ್ ಆರೋಗ್ಯ ಕೊಟ್ಟು ಭಗವಂತ ಕಾಪಾಡಲಿ ಇನ್ನಷ್ಟು ಜನಪರ ಕೆಲಸ ಗಳನ್ನ ಮಾಡಿ ಜನತೆಗೆ ಮಾದರಿ ಯಾಗಲಿ ಎಂಬುದು ನಮ್ಮ ವಾಹಿನಿಯ ಆಶಯ ..


ಇನ್ನು ಈ ಒಂದು ಸಂದರ್ಭದಲ್ಲಿಲಖನ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿ ಸದಾ ಕಲಾಲ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಸಂತೋಷ ಮಂತ್ರಣ್ಣವರ, ಹರೀಶ ಬೂದಿಹಾಳ, ಬಸವರಾಜ ಮಾಳಗಿ, ವಿಜಯ್ ಜತ್ತಿ, ಬಸವರಾಜ ದೇಶನೂರ, ಸಂಜಯ ಜಡೆನ್ನವರ, ಅನೀಲ ಮುರಾರಿ, ವಿಜಯ್ ಅರಬಾಂವಿ, ದೇವಾ ಕಂಬಾರ, ದರ್ಶನ ತುರಾಯಿದಾರ, ಧರೀಶ ಕಲಘಾಣ, ಮಂಜುನಾಥ ತುರಾಯಿದಾರ, ಬಸವರಾಜ ಶೇಗುಣಶಿ, ಮಹೇಶ ಪಾಟೀಲ, ಆನಂದ ಮಗದುಮ್ಮ, ವಿನೂತ ಜತ್ತಿ, ವಿನಾಯಕ ಕೊಕಾಟೆ ಇದ್ದರು.

 

 

 


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ