ಗೋಕಾಕ – ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ಸಿಡಿಲಬ್ಬರದ ಮಳೆಯಲ್ಲಿ ಕೂಡ ತಮ್ಮ ಕಾರ್ಖಾನೆಯನ್ನು ರೈತರ ಹಿತಾಸಕ್ತಿ ಗೋಸ್ಕರ ಪ್ರಾರಂಭ ಮಾಡಿತ್ತು. ಅಂದು ಶುರುವಾದ ಕೃಷಿಂಗ್ ಇಂದು ಅದರ ಫಲವಾಗಿ ಸಕ್ಕರೆ ಚೀಲಗಳು ಉತ್ಪಾದನೆ ಯಾಗಿ ಹೊರ ಬಂದಿವೆ.
ಅತ್ಯಾಧುನಿಕ ಉಪಕರಣಗಳ್ನು ಹೊಂದಿ ರುವ ಈ ಕಾರ್ಖಾನೆ ಶ್ರೀ ಸಂತೋಷ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು. ಇಂದು ಸಕ್ಕರೆ ಚೀಲಗಳು ಹೊರ ಹೊಮ್ಮಿದೆ .
ಅದರ ಪ್ರಯುಕ್ತ ವಾ ಗೀ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಇಂದು ಸಕ್ಕರೆ ಚೀಲಗಳ ಪೂಜೆ ಮಾಡಲಾಯಿತು. ಈ ಒಂದು ಸಮಾರಂಭ ದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ,ಅಧಿಕ ರಾವ ಪಾಟೀಲ,ದತ್ತ ಕುಮಾರ್ ರಕ್ತಾಲೇ, ಪ್ರಶಾಂತ ಕಾಂಬಳೆ, ಹಾಗೂ ಇನ್ನಿತರರು ಉಪಸಥಿತರಿದ್ದರು.
ಈ ವರ್ಷದ ವಿಶೇಷ ಅತಿಥಿ ಯಾಗಿ ಶ್ರೀ ಸೂರ್ಯ ಶ್ರೇಷ್ಠ .ಸಂತೋಷ್ ಜಾರಕಿಹೊಳಿ, ಮರಿ ಸಾಹುಕಾರರು ಕೂಡ ಈ ಒಂದು ಸಮಾರಂಭ ದಲ್ಲಿ ಇದ್ದಿದ್ದು ಮತ್ತಷ್ಟು ಈ ಒಂದು ಕಾರ್ಯಕ್ರಮಕ್ಕೆ ಶೋಭೆ ತಂದಿದೆ..