ಗೋಕಾಕ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸ್ವತ್ತಿನ ಪ್ರಕರಣಗಳ ಪತ್ತೆಗಾಗಿ ಶ್ರೀ ಲಕ್ಷ್ಮಣ ನಾನು ಶ್ಲಾಘಿಸಿರುತ್ತೇನೆ.
ನಿಂಬರಗಿ ಎಸ್.ಪಿ. ಸಾಹೇಬರು ಹಾಗೂ ಶ್ರೀ ಮಹಾನಿಂಗ ನಂದಗಾವಿ ಹೆಚ್ಚುವರಿ ಎಸ್ ಪಿ ಸಾಹೇಬರು ಬೆಳಗಾವಿ ರವರು ಮತ್ತು ಶ್ರೀ ಮನೋಜಕುಮಾರ ನಾಯಿಕ ಡಿಎಸ್ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ ಗೋಕಾಕ ವೃತ್ತದ ಸಿಪಿಐ ಶ್ರೀ ಗೋಪಾಲ ಆರ್ ರಾಠೋಡ ರವರ ನೇತೃತ್ವದಲ್ಲಿ ತಂಡ ರಚಿಸಿದ್ದು, ತಂಡದಲ್ಲಿ ಗೋಕಾಕ ಶಹರ ಠಾಣೆಯ ಪಿ.ಎಸ್.ಐ ಶ್ರೀ ಎಮ್ ಡಿ ಘೋರಿ ಹಾಗೂ ತನಿಖಾಧಿಕಾರಿಗಳಾದ ಶ್ರೀ ಎಮ್ ಪಿ ನಂದೇರ ಅಪರಾಧ ವಿಭಾಗದ ಸಿಬ್ಬಂದಿ ಜನರಾದ 1] ಸುರೇಶ ಈರಗಾರ 2] ಮಲ್ಲಪ್ಪ ಗಿಡಗಿರಿ, 3] ಸಚೀನ ಹೊಳೆಪ್ಪಗೋಳ 4] ರಮೇಶ ಮುರನಾಳ 5] ರಮೇಶ ಹಡಪದ 6) ಎಸ್ ಬಿ ಪೂಜೇರಿ ಇವರೆಲ್ಲರೂ ಸ್ವತ್ತಿನ ಪ್ರಕರಣದಲ್ಲಿ ಆರೋಪಿತರನ್ನು ತಪಾಸಣೆ ಮಾಡುತ್ತಿರುವಾಗ ಈ ದಿವಸ ದಿನಾಂಕ 28-06-2022 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಅಪರಾಧ ವಿಭಾಗದ ಸಿಬ್ಬಂದಿ ಜನರು ಗೋಕಾಕ ಶಹರದ ನಾಕಾನಂ 01 ದಲ್ಲಿ ಮೋಟಾರ ಸೈಕಲ ಮೇಲೆ ಸಂಶಯಾಸ್ಪವಾಗಿ ತಿರುಗಾಡುತ್ತಿದ್ದ ರುಗಾಡುತ್ತಿದ್ದ ಇಬ್ಬರಿಗೆ ಹಿಡಿದುಕೊಂಡು ಠಾಣೆಗೆ ತಂದು ಕುಲಂಕುಷವಾಗಿ ವಿಚಾರಣೆಗೆ ಒಳಪಡಿಸಲಾಗಿ ಇದಲ್ಲದೇ ಇನ್ನೂ 5 ಬೈಕುಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಸದರಿ ಆರೋಪಿತರಿಂದ ಒಟ್ಟು 2,50,000/- ರೂ ಕಿಮ್ಮತ್ತಿನ 06 ಮೋಟಾರ ಸೈಕಲಗಳನ್ನು ಬವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದು ಇರುತ್ತದೆ. ಸದರಿ ತಂಡದ ಕಾರ್ಯವನ್ನು