ಇಂದು 2021 ಆಗಸ್ಟ್ 7ರಂದು ಜವಳಿ ದಿನವನ್ನು ಆಚರಿಸಲು
ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾದ ವತಿಯಿಂದ ಡಾ. ಸೋನಾಲಿ ಸರ್ನೋಬತ್, ಶ್ರೀಮತಿ ಜ್ಯೋತಿ ಕುಲಕರ್ಣಿ ಮತ್ತು ಶ್ರೀಮತಿ ಚೇತನಾ ಅಗಸಗೇಕರ್ ಮತ್ತು ಕಾರ್ಯಕರ್ತೆಯರು ಸುಳೆಭಾವಿ ಗ್ರಾಮದ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಗೆ ಭೇಟಿ ನೀಡಿದರು.
ಏತನ್ಮಧ್ಯೆ ಅಂಗನವಾಡಿ ಶಿಕ್ಷಕಿಯರ ಅಗಾಧವಾದ ಕೆಲಸವನ್ನು ಕಡೆಗಣಿಸಲಾಗಿದೆ. ನಾವು ಆಶಾ ಕಾರ್ಯಕರ್ತೆಯರು ಕೆಲಸ ಮಾಡುವುದನ್ನು ಮಾತ್ರ ಗಮನಿಸುತ್ತೇವೆ.ಆದರೆ ಅಂಗನವಾಡಿಯ ಶಿಕ್ಷಕಿಯಾರು ಸಹ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಅಂತಹ 12 ಮಹಿಳೆಯರನ್ನು ನಮ್ಮ ಮಹಿಳಾ ಮಾರ್ಚಾದಿಂದ ಕೈಮಗ್ಗದ ಸೀರೆ ಮತ್ತು ಕುಪ್ಪಸ ನೀಡಿ ಗೌರವಿಸಲಾಯಿತು.
ಸುಳೆಭಾವಿಯು ಸರ್ವವ್ಯಾಪಿ ಮಹಾಲಕ್ಷ್ಮಿ ದೇವಿಯ ಪ್ರಸಿದ್ಧ ಸ್ಥಳವಾಗಿದ್ದು, ದೇವಿಯ ದರ್ಶನವನ್ನು ಕಡ್ಡಾಯವಾಗಿತ್ತು.
ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಎಲ್ಲರ ಮೇಲು ಇರಲಿ