ಗೋಕಾಕ : ಗೋಕಾಕನಲ್ಲಿ ಪ್ರತಿಯೊಂದು ವಿಶೇಷತೆ ಇದೆ ಗೋಕಾಕ ಜಲಪಾತ ಹಿಡಿದು , ಲಕ್ಷ್ಮಿ ದೇವಿ ಗುಡಿ , ಹಾಗೂ ರಾಜಕಾರಣಕ್ಕೆ ಮುಖ್ಯ ಬುಲಂದಿಯೆ ಗೋಕಾಕ ,
ಗೋಕಾಕ ಕರದಂಟು ಎಷ್ಟು ಫೇಮಸ್ ಇದೆಯೋ ಅದೇ ರೀತಿ ಗೋಕಾಕ ನಗರದ ಮಹಾಲಿಂಗೇಶ್ವರ ನಗರದ ಗಣಪತಿ ಉತ್ಸವ ಕೂಡ ಅಷ್ಟೇ ಜೋರಾಗಿ ವಿಜೃಂಭಣೆ ಯಿಂದ ಮಾಡುತ್ತ ಬಂದಿದ್ದಾರೆ .
ಬಸವರಾಜ ಸಾಯನ್ನವರ ಅವರು.ಇವರು ಎ. ಪಿ.ಎಂ.ಸಿ.ನಿರ್ದೇಶಕರು ಕೂಡ ಹೌದು.
ಈ ಬಾರಿ ಕೊವಿಡ ನಿಯಮಾವಳಿಯ ಕಾರಣ ದಿಂದ ಅತ್ಯಂತ ಸರಳ ರೀತಿಯಲ್ಲಿ ಮಾಡೋದು ಅನಿವಾರ್ಯ ವಾಗಿದೆ .
ಆದರೂ ಗಣೇಶ್ ಹಬ್ಬವನ್ನ ಅದ್ದೂರಿ ಯಾಗಿ ಆಚರಣೆ ಮಾಡಬೇಕು ಎಂಬುದು ಎಲ್ಲರ ಆಶಯವಾಗಿರುತ್ತೆ ಆದರೆ ಜನರ ಹಿತ ದೃಷ್ಟಿಯಿಂದ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಮಾಡೋದು ಸೂಕ್ತ ಎಂದು ಬಸವರಾಜ ಸಾಯನ್ನವರ ಅವರು ನಿರ್ಧರಿಸಿದ್ದಾರೆ.
ಹಾಗೂ ಎಲ್ಲರಿಗೂ ಸುರಕ್ಷಿತವಾಗಿ ಹಬ್ಬ ಆಚರಣೆ ಮಾಡಿ ಎಂದು ಕೂಡ ಹೇಳಿದ್ದಾರೆ ಹಾಗೂ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನ ಕೂಡ ಅವರು ಹಾಗೂ ಅವರ ತಂಡದವರು ಕೂಡ ಶುಭ ಕೋರಿದ್ದಾರೆ..
ಶ್ರೀ ಗಜಾನಾನ ಯುವಕ ಮಂಡಳಿ ಮಹಾಲಿಂಗೇಶ್ವರ ನಗರ ಗೋಕಾಕ
ಸಂಗಮೇಶ ಗುಡಕುಲಮಠ
ಈರಸಂಗಯ್ಯಾ ಸಿ ಹಿರೇಮಠ
ಬಸವಂತಪ್ಪಾ ಶಿ ಉಪಗಾರ
ಮಹಾಲಿಂಗ ಕೆಂಚನ್ನವರ
ವೇಕಪ್ಪಾ ಶಿಪ್ರಿ
ಶಿವಾನಂದ ನಾಸ್ತಿ
ಆರ್ ಎಸ್ ಚಲವಾದಿ
ಅಶೋಕ ವೈದ್ಯ
ವಿಜಯ ವೈದ್ಯ
ಬಾಬು ಶಿರಾಳಕರ
ಸುರೇಶ ಬೆಗ್ಲಿ
ಪ್ರಶಾಂತ ಇಂಗಳೆ
ರಾಘು ಮುಶೇಪ್ಪಗೋಳ