Home / ಜಿಲ್ಲೆ / ನಂಬೋದಕ್ಕೆ ಆಗ್ತಿಲ್ಲ, ಬಿಟ್ಟು ಹೋದ್ರು: ಸರ್ಜಾ ಕುಟುಂಬದ ಆಪ್ತ

ನಂಬೋದಕ್ಕೆ ಆಗ್ತಿಲ್ಲ, ಬಿಟ್ಟು ಹೋದ್ರು: ಸರ್ಜಾ ಕುಟುಂಬದ ಆಪ್ತ

Spread the love

ಬೆಂಗಳೂರು: ಚಿರಂಜೀವಿ ಸಾವು ನಂಬೋದಕ್ಕೆ ಆಗುತ್ತಿಲ್ಲ. 25 ನಿಮಿಷದ ಹಿಂದೆ ನಮ್ಮನ್ನು ಬಿಟ್ಟು ಹೋದ್ರು ಅಂತಾ ಸರ್ಜಾ ಕುಟುಂಬದ ಆಪ್ತ ಅನಿರಿಚ್

ಶನಿವಾರ ರಾತ್ರಿ ತಲೆಸುತ್ತು ಬಂದಿತ್ತು. ಕೂಡಲೇ ತಮ್ಮ ದೃವ ಸರ್ಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಇಂದು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. 39 ವರ್ಷದ ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆ ನಟಿ ಮೇಘನಾ ರಾಜ್ ಅವರನ್ನ ಮದ್ವೆಯಾಗಿದ್ದರು.

ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಮಧ್ಯಾಹ್ನ 3.30ಕ್ಕೆ ದಾಖಲಾಗಿದ್ದರು. ನಾಲ್ಕು ಗಂಟೆಗೆ ಹೃದತಯಾಘಾತದಿಂದ ವಿಧಿವಶರಾಗಿದ್ದಾರೆ. ವಾಯುಪುತ್ರ, ದಂಡಂದಶಗುಣಂ, ಚಿರು ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ