Breaking News

ಮನನೊಂದು ಮಹಿಳೆ ಆತ್ಮಹತ್ಯೆ

Spread the love

ಸಂಕೇಶ್ವರ ಸೋಲಾಪುರದ ಸುಧಾ ಸೋಮನಾಥ್ ವಾಜಂತ್ರಿ ವಯಸ್ಸು 25
ಸುಮಾರು 8 ವರ್ಷಗಳಿಂದ ಮಕ್ಕಳು ಆಗದ ಕಾರಣ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಜನರು ಮಾತನಾಡುತ್ತಿದ್ದಾರೆ.

ಆದರೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ ಮೃತ ದೇಹವು ಮೂರು ದಿನಗಳ ನಂತರ ನೀರಿನ ಮೇಲೆ ತೇಲಾಡುತ್ತದೆ ಆದರೆ ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ತಕ್ಷಣವೇ ಮೃತ ದೇಹ ನೀರಿನ ಮೇಲೆ ತೇಲಾಡುತ್ತಿದೆ.

ಈ ಮೃತ ದೇಹ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಅತ್ತೆ ಗಂಗವ್ವ ಮಾವ ಬಸವರಾಜ್ ಇದು ಆತ್ಮಹತ್ಯೆನೋ ಅಥವಾ ಕೊಲೆನೋ ಅಥವಾ ಸಹಜ ಸಾವು ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.
7 8 ವರ್ಷಗಳಿಂದ ಮಕ್ಕಳು ಆಗಿಲ್ಲವೆಂಬ ಅತ್ತೆಯ ಕಾಟ ತಾಳಲಾರದೆ ಇವಳು ಆತ್ಮಹತ್ಯೆ ಶರಣಾಗಿದ್ದಳು ಅಥವಾ ಇವಳನ್ನು ಹೊಡೆದುಕೊಂದಿದ್ದಾರೋ ಎಂಬ ಸಂಶಗೆ ಕಾರಣವಾಗಿದೆ.

ಸಂಕ್ಕೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ನಡೆದ ಘಟನೆ ಠಾಣೆಯಲ್ಲಿ ಯಪ್ಪ ಯಾರು ಮಾಡಿಕೊಂಡು ಮುಂದಿನ ತನಿಖೆ ನಡೆಸಲಾಗುವುದು.


Spread the love

About Laxminews 24x7

Check Also

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಯೋಜನೆಯಲ್ಲಿ 600 ಎಕರೆ ಭೂಸ್ವಾಧೀನ

Spread the loveಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಯೋಜನೆಯಲ್ಲಿ 600 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದು ತಿಂಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ