Breaking News

ಪ್ರತಿವರ್ಷ ದಂತೆ ಈ ವರ್ಷ ಕೂಡ ದೇವಾದಳದಲ್ಲಿ ಸ್ವಾತಂತ್ರ್ಯ ದಿನ ಆಚರಣೆ : ಸತೀಶ್ ಜಾರಕಿಹೊಳಿ

Spread the love

ಘಟಪ್ರಭಾ: ಇಂದು 75ನೆಯ ಸ್ವಾತಂತ್ರ ದಿನ ನಾಡಿನಾದ್ಯಂತ ಭಾರತ ಇದನ್ನು ಸಂಭ್ರಮಿಸುತ್ತಿದೆ .

ಇಂದು ಗೋಕಾಕ ನಗರದ ಘಟಪ್ರಭಾ ಸೇವಾದಳಡಲ್ಲಿ ಇಂದು ಸ್ವಾತಂತ್ರ ದಿನದ ಸಂಭ್ರಮಾಚರಣೆ ಯನ್ನ ಪ್ರತಿ ವರ್ಷದಂತೆ ಈ ವರ್ಷ ಕೂಡ ಆಚರಣೆ ಮಾಡಲಾಯಿತು.

ಇನ್ನು ಈ ಒಂದು ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವ್ರು ಮಹಾತ್ಮ ಗಾಂಧಿಯವರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ದ್ವಜಾ ರೋಹಣ ಕಾರ್ಯಕ್ರಮ ಜರುಗಿತು.
ಈ ಒಂದು ಸಂದರ್ಭದಲ್ಲಿ ಸೇವಾದಳದ ಕಾರ್ಯ ಕರ್ತರು ಹಾಗೂ ಇನ್ನಿತರರು ಭಾಗಿ ಯಾಗಿದ್ದರು..

 


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ