ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಇಂದು ಕೂಡ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 26- 21
ಮಂಗಳೂರು: 28- 25
ಶಿವಮೊಗ್ಗ: 24- 22
ಬೆಳಗಾವಿ: 23- 21
ಮೈಸೂರು: 26-21
ಮಂಡ್ಯ: 27- 22
ರಾಮನಗರ: 27- 22
ಮಡಿಕೇರಿ: 19- 18
ಹಾಸನ: 23- 20
ಚಾಮರಾಜನಗರ: 26- 22
ಚಿಕ್ಕಬಳ್ಳಾಪುರ: 26- 20
ಕೋಲಾರ: 27- 22
ತುಮಕೂರು: 27- 21
ಉಡುಪಿ: 28- 26
ಕಾರವಾರ: 28- 26
ಚಿಕ್ಕಮಗಳೂರು: 22- 19
ದಾವಣಗೆರೆ: 25- 22
ಚಿತ್ರದುರ್ಗ: 25- 22
ಹಾವೇರಿ: 25- 22
ಬಳ್ಳಾರಿ: 28- 24
ಧಾರವಾಡ: 24- 21
ಗದಗ: 25- 22
ಕೊಪ್ಪಳ: 26- 23
ರಾಯಚೂರು: 29- 24
ಯಾದಗಿರಿ: 28- 24
ವಿಜಯಪುರ: 26- 21
ಬೀದರ್: 26- 22
ಕಲಬುರಗಿ: 28- 23
ಬಾಗಲಕೋಟೆ: 27- 23
Laxmi News 24×7