ಮುಂಬೈ ನೋಡುವ ಸಂಭ್ರಮ…
ಅಂಬೇಡ್ಕರ್ ಅವರ ಜೀವನದ ಕುರಿತು ಅರಿವು ಮೂಡಿಸುವ ವಿಶೇಷ ಪ್ರವಾಸ ಇದಾಗಿದೆ. ಸರ್ಕಾರಿ ಶಾಲಾ ಹಾಗೂ ಅನಾಥಾಶ್ರಮದ ಮಕ್ಕಳಿಗೆ ಈ ಪ್ರವಾಸ ಹೊಸ ಅನುಭವದ ಜೊತೆಗೆ ಶಿಕ್ಷಣ ಮತ್ತು ಪ್ರೇರಣೆಯ ಅನುಭವವಾಗಲಿದೆ ಅಂತಾರೆ ಪ್ರವಾಸ ಆಯೋಜಕ ಗಿರೀಶ್.
Spread the loveಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರಿಗೆ ಬಿಎಂಡಬ್ಲೂ ಆರ್ಆರ್ ಬೈಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ದೇವನಹಳ್ಳಿ ತಾಲೂಕು …