Breaking News

ಸತತವಾಗಿ 20ದಿನಕ್ಕಿಂತ ಹೆಚ್ಚಾದರೂ ನೀವು ಚಿರತೆ ಹಿಡಿಯಲಿಲ್ಲ ನಾವು ಹಿಡಿತಿವಿ:ಕಾಂಗ್ರೆಸ್ ಮಹಿಳಾ ಸದಸ್ಯರು

Spread the love

ಸತತವಾಗಿ 20ದಿನಕ್ಕಿಂತ ಹೆಚ್ಚಾದರೂ ನೀವು ಚಿರತೆ ಹಿಡಿಯಲಿಲ್ಲ ನಾವು ಹಿಡಿತಿವಿ:ಕಾಂಗ್ರೆಸ್ ಮಹಿಳಾ ಸದಸ್ಯರು ದೊಣ್ಣೆ ಹಿಡಿದು ಸಚಿವ ಉಮೇಶ್ ವಿರುದ್ಧ ಘೋಷಣೆ ಕೂಗಿದ್ದಾರೆ.

ಸುಮಾರು ದಿನಗಳಿಂದ ಎಲ್ಲಾಕಡೆ ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ ಶಾಲೆಗಳನ್ನು ರಜೆ ಕೂಡ ಕೊಡಲಾಗಿದೆ ಇನ್ನೇನು ಸಿಗತ್ತೆ ಎಂಬುವಷ್ಟರಲ್ಲಿ ಚಿರತೆ ಕಣ್ಮಯ ವಾಗುತ್ತಿದೆ.

ನೀವೇನು ಮಾಡುತ್ತಿದ್ದೀರಿ ನಿಮ್ಮಿಂದ ಆಗದಿದ್ದರೆ ನಾವೇ ಚಿರತೆ ಹೀಡಿತಿವಿ ಎಂದು ಕಾಂಗ್ರೆಸ್ ಮಹಿಳಾ ಮಣಿಯರು ಆಕ್ರೋಶ ವ್ಯಕ್ತಪಡಿಸಿದರು.

ಗಾಲ್ಫ್ ಕೋರ್ಸ್ ಮೈದಾನದ ಗೇಟ್ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು


Spread the love

About Laxminews 24x7

Check Also

ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ ಮಾಲಿನಿ ಸಿಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ದೇಸಾಯಿ ಹೇಳಿದರು.

Spread the loveಬೆಳಗಾವಿ :ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ