“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”
ಸಂವಿಧಾನ ಶಿಲ್ಪಿ ಭಾರತರತ್ನಡಾ.ಬಿ.ಆರ್.ಅಂಬೇಡ್ಕರ ಜಿ ಅವರು ಕೊಟ್ಟಿದ್ದ ನಮ್ಮ ನಿಪ್ಪಾಣಿ ನಗರದ ದಿ. ಬಳವಂತರಾವ ಹಣಮಂತ ವರಾಳೆ ಅವರ ನಿವಾಸಕ್ಕೆ ಜನ್ಮದಿನದ ನಿಮಿತ್ಯ ಭೇಟಿ ನೀಡಿ,ಅಂಬೇಡ್ಕರ ಜಿ ಅವರು ಬಳವಂತರಾವ ಅವರು ಅತ್ಯಂತ ಆತ್ಮೀಯರು ಆಗಿದ್ದರು.ಅಂಬೇಡ್ಕರ ಜಿ ಹಾಗೂ ಅವರ ಧರ್ಮಪತ್ನಿ ರಮಾಬಾಯಿ ಅವರು ನಿಪ್ಪಾಣಿಗೆ ಏಪ್ರಿಲ್ 10 ಮತ್ತು 11,1925 ರಂದು ಭೇಟಿ ನೀಡಿದಾಗ,ಅವರ ಬಳವಂತರಾವ ಮನೆಯಲ್ಲಿ 2 ದಿನ ವಾಸ್ತವ್ಯವಿದ್ದು,ಸ್ಮರಿಸಲಾಯಿತು.
ದಿ.ಬಳವಂತರಾವ ಹಣಮಂತ ವರಾಳೆ ಅವರ 124 ನೇ ಜನ್ಮದಿನಾಚರಣೆ ಹಿನ್ನಲೆ,ಅವರ ನಿವಾಸಕ್ಕೆ ಭೇಟಿ ನೀಡಿ,ಅಂಬೇಡ್ಕರ್ ಜಿ ಅವರೊಂದಿಗೆ ಇದ್ದ ಭಾವಚಿತ್ರವನ್ನು ವೀಕ್ಷಿಸಿ,ಅವರ ಸುಪುತ್ರ ಶ್ರೀ ರಾಹುಲ ಶ್ರೀಕಾಂತ ವರಾಳೆ ಅವರನ್ನು ಸನ್ಮಾನಿಸಿ,ಕುಟುಂಬ ಸದಸ್ಯರನ್ನು ಅಭಿನಂದಿಸಲಾಯಿತು.
ನಮ್ಮ ನಿಪ್ಪಾಣಿ ನಗರಕ್ಕೆ ಭೇಟಿ ನೀಡಿದ ನೂರು ವರ್ಷಗಳ ನೆನಪನ್ನು ಶಾಶ್ವತವಾಗಿ ನೆನಪಿಡಲು ನನ್ನ ಕ್ಷೇತ್ರದ ಗವಾನ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ ಅಂಬೇಡ್ಕರ ಮ್ಯೂಸಿಯಂ ನಿರ್ಮಿಸುತ್ತಿದ್ದೇವೆ.ಹೆಮ್ಮೆಯ ಸಂಗತಿಯಾಗಿದೆ.
Laxmi News 24×7