Breaking News

ಬಿಜೆಪಿ ಸರ್ಕಾರ ಬರಿ ಜನರನ್ನ ಮರಳು ಮಾಡೋ ಕೆಲಸ ಮಾಡುತ್ತೆ ಅವರು ಬರಿ ಘೋಷಣೆ ಮಾತ್ರ ಮಾಡ್ತಾರೆ

Spread the love

ಬಿಜೆಪಿ ಸರ್ಕಾರ ಬರಿ ಜನರನ್ನ ಮರಳು ಮಾಡೋ ಕೆಲಸ ಮಾಡುತ್ತೆ
ಅವರು ಬರಿ ಘೋಷಣೆ ಮಾತ್ರ ಮಾಡ್ತಾರೆ , ಕೇಂದ್ರ ಸರ್ಕಾರ ಆಗಿರಬಹುದು ಅಥವಾ ರಾಜ್ಯ ಸರ್ಕಾರ ಆಗಿರಬಹುದು ಬರಿ ಘೋಷಣೆ ಗಳನ್ನೆ ಮಾಡಿಕೊಂಡು ಇದೆ ,

ಹಾಗೆ ಬಿಜೆಪಿ ಸರ್ಕಾರ ಜನರ ಪರವಾಗಿ ಇರೋ ಅಂಥ ಸರ್ಕಾರ ಅಲ್ಲ ಅವರು ಬರ್ರಿ ತಮ್ಮ ಪಕ್ಷ ಸಂಘಟನೆ ಗಳನ್ನ ಮಾಡಿಕೊಂಡು ಇರೋರು ಜನರ ಸಮಸ್ಯೆ ಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ

ಹಾಗೇ ರಾಜ್ಯದಲ್ಲಿ ಬಂಡಾಯ ಆರಂಭ ಆಗಿರುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೋಳಿ ನಾನು ಮುಂಚೆನೇ ಹೇಳಿದ್ದೆ ಇವರೇನು ಬಿಜೆಪಿ ಪಕ್ಷ ಸೇರಿದ್ದಾರೆ ನಂಬರ್ 1,2,3, ಟಾಪ್ ಅಲ್ಲಿರೋರು ಎನ್ ಮಾಡ್ತಾರೋ ಕಾದು ನೋಡಬೇಕು, ಕೆಲವು ಜನ ಪ್ರಹ್ಲಾದ್ ಜೋಶಿ ಅವರನ್ನ ಮುಖ್ಯ ಮಂತ್ರಿ ಮಾಡಬೇಕು ಮತ್ತೆ ಕೆಲವರು ನಮ್ಮ ಪಕ್ಷ ಬಿಟ್ಟು ಹೋಗಿರೋರು ಜಗದೀಶ್ ಶಟ್ಟರ್ ಅವರನ್ನ ಮುಖ್ಯ ಮಂತ್ರಿ ಮಾಡಬೇಕು ಅಂತ ಮಾತು ಕೇಳಿ ಬರ್ತಿದೆ

ಹಾಗೇ ನಿನ್ನೆ ಬಂಡಾಯದ ಬಗ್ಗೆ ಮಾತಾಡಿದ ಅವರು ನಮ್ಮ ಕಾಂಗ್ರೆಸ್ ಟೀಂ ಜಗದೀಶ್ ಶೆಟ್ಟರ್ ಅನ್ನ ಮುಖ್ಯ ಮಂತ್ರಿ ಮಾಡಬೇಕು ಅಂತ ಆಸೆ ಇದೆ ಇನ್ನೂ,ರಮೇಶ್ ಜಾರಕಿಹೊಳಿ ಅಂದ್ರೇನೆ ಕಾಂಗ್ರೆಸ್ ಟೀಂ ಅನ್ನೋ ಪತ್ರಕರ್ತರ ಮಾತಿಗೆ ನಾವು ಯಾರು ಅಂತ ಹೇಳಲ್ಲ , ಆದ್ರೆ ಅದೇನು ಬಿಜೇಪೆ ಟೀಂ ಆಗಲ್ಲ ಇವರೇನು ಪಕ್ಷ ಬೇಳಸೋಕೆ ಹೋದೋರು ಅಲ್ಲ ತಮ್ಮ ಹಿತಾಸಕ್ತಿ ಗೋಸ್ಕರ ಹೋದೋರು ,ಹಾಗೇ ಕೊನೆಯದಾಗಿ ನಿನ್ನೆಯ ರಮೇಶ್ ಜಾರಕಿಹೊಳಿ ಅವರು ಹೇಳಿದ ಹೇಳಿಕೆಯ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೋಳಿ ಅವಂದು ಅದೇ ಬಂಡವಾಳ ಬೇರೆ ಏನಿಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ರು


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ