Breaking News
Home / ರಾಜಕೀಯ / ಸೂರ್ಯಗ್ರಹಣ ಸಮಯ ಆಚರಣೆ ಗರ್ಭಿಣಿಯರಿಗೆ ಎಚ್ಚರಿಕೆ ಮತ್ತು 4 ರಾಶಿಗೆ ಶುಕ್ರದೆಶೆಯ ಶ್ರೀಮಂತರಾಗುವಿರಿ!

ಸೂರ್ಯಗ್ರಹಣ ಸಮಯ ಆಚರಣೆ ಗರ್ಭಿಣಿಯರಿಗೆ ಎಚ್ಚರಿಕೆ ಮತ್ತು 4 ರಾಶಿಗೆ ಶುಕ್ರದೆಶೆಯ ಶ್ರೀಮಂತರಾಗುವಿರಿ!

Spread the love

ಸೂರ್ಯಗ್ರಹಣ ಸಮಯ ಆಚರಣೆ ಗರ್ಭಿಣಿಯರಿಗೆ ಎಚ್ಚರಿಕೆ ಮತ್ತು 4 ರಾಶಿಗೆ ಶುಕ್ರದೆಶೆಯ ಶ್ರೀಮಂತರಾಗುವಿರಿ!

ನಮಸ್ಕಾರ ಬಂಧುಗಳೇ ಜೂನ್ 10ರಂದು ನಡೆಯಲಿದ್ದು ಸೂರ್ಯ ಗ್ರಹಣ ಈ ನಾಲ್ಕು ರಾಶಿಯವರಿಗೆ ಅದೃಷ್ಟವೇ ಅದೃಷ್ಟವು 2021 ರ ಮೊದಲ ಸೂರ್ಯ ಗ್ರಹಣವು ಜ್ಯೇಷ್ಠ ಮಾಸ, ಅಮಾವಾಸ್ಯೆ ತಿಥಿಯಲ್ಲಿ ನಡೆಯಲಿದೆ. ಈ ಗ್ರಹಣದಿಂದ ವಿಶೇಷವಾದ ಘಟನೆಗಳು ನಡೆಯಲಿದೆ. ಸೂರ್ಯ ಗ್ರಹಣದಂದು ಶನಿಯು ವಕ್ರ ವ್ಯವಸ್ಥೆಯಲ್ಲಿ ಇರುವ ಕಾರಣ ಸಂಯೋಗಕ್ಕೆ ಬಂದು ಅದ್ಭುತ ರಾಜ ಯೋಗ ಆರಂಭವಾಗಲಿದೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಇದು ಒಂದು ಭಯಂಕರವಾದ ಸೂರ್ಯ ಗ್ರಹಣವಾಗಿದ್ದು ತುಂಬಾ ಹೊತ್ತು ಇದ್ದು ಎಲ್ಲಾ ರಾಶಿಯ ಮೇಲೆ ಪರಿಣಾಮ ಬೀರಲಿದೆ. ಇವುಗಳಲ್ಲಿ ಈ ನಾಲ್ಕು ರಾಶಿಯವರು ಮಾತ್ರ ಭಾಗ್ಯಶಾಲಿ ಆಗಿರುತ್ತಾರೆ. ಇವರಿಗೆ ಕೋಟಿಗಟ್ಟಲೆ ಹಣ ಸಿಗುವ ಸಾಧ್ಯತೆ ಇದೆ. ಈ ಸೂರ್ಯ ಗ್ರಹಣವು ವೃಷಭ ರಾಶಿಯಲ್ಲಿ ಸಂಭವಿಸಲಿದ್ದು ರೋಹಿಣಿ ನಕ್ಷತ್ರದಲ್ಲಿ ನಡೆಯಲಿದ್ದು.

ಗುರುವಾರ (ಜೂನ್ 10) ಸೂರ್ಯಗ್ರಹಣ ಸಂಭವಿಸಲಿದ್ದು, ಉತ್ತರ ಅಮೆರಿಕ, ಯುರೋಪ್, ಏಷ್ಯಾದ ಭಾಗಗಳಲ್ಲಿ ಕಾಣಲಿದೆ. ಗ್ರಹಣವು ಬೆಳಗ್ಗೆ 11.42ಕ್ಕೆ ಶುರುವಾಗಲಿದೆ. 3.30ರ ಹೊತ್ತಿಗೆ ಖಗ್ರಾಸವಾಗಲಿದ್ದು, 4.52ರ ತನಕ ಮುಂದುವರಿಯಲಿದೆ. 6.41ಕ್ಕೆ ಗ್ರಹಣ ಮುಕ್ತಾಯವಾಗಲಿದೆ

ಭಾರತದ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಸೂರ್ಯಾಸ್ತಕ್ಕೆ ಮುನ್ನ 3ರಿಂದ 4 ನಿಮಿಷ ಕಾಲ ಗೋಚರಿಸಲಿದೆ. ಲಡಾಖ್‌ನ ಉತ್ತರ ಭಾಗದಲ್ಲಿ ಸಂಜೆ 6ರ ಹೊತ್ತಿಗೆ ಮತ್ತು ಅರುಣಾಚಲ ಪ್ರದೇಶದ ದಿಬಂಗ್ ವೈಲ್ಡ್​​ಲೈಫ್​ ಸ್ಯಾಂಕ್ಚುರಿಯಲ್ಲಿ ಸಂಜೆ 5.52ರ ಹೊತ್ತಿಗೆ ಗ್ರಹಣ ಕಾಣಲಿದೆ.

ಈ ಸುತ್ತಕ ಕಲಾವು ಭಾರತಕ್ಕೆ ಅನುಭವಿಸುವುದಿಲ್ಲ. ಈ ನಿಯಮಗಳನ್ನು ಆವಶ್ಯಕವಾಗಿ ಈ ನಿಯಮಗಳನ್ನು ಪಾಲಿಸೋಣ.ಹೇಳಿ ಕೇಳಿ ಗರ್ಭವತಿಯವರು ವಿಶೇಷವಾದ ಕಾಳಜಿ ವಹಿಸಬೇಕು ಈ ಗ್ರಹಣವು ಭಾಗಶಃ ಗೋಚರ ಆಗುವುದರಿಂದ ದೇವರ ಮಂದಿರ ಗಳ ಮುಚ್ಚುವುದಿಲ್ಲ.

ಆದರೆ ಗರ್ಭಿಣಿ ಮಹಿಳೆಯರು ಎಲ್ಲು ಹೋಗುವಂತಿಲ್ಲ ಕುಡಿಯುವ ತಿನ್ನುವ ವಸ್ತು ಗೆ ತುಳಸಿ ಹಾಕಿ. ಯಾರೋಂದಿಗು ಜಗಳ ಕಲಹ ಆಗದಿರಲಿ. ಹಿರಿಯರು, ಮಕ್ಕಳು ಹೊರತು ಪಡಿಸಿ ಉಳಿದ ಎಲ್ಲರೂ ಊಟ ಮಾಡುವಂತಿಲ್ಲ. ಧ್ಯಾನ ಮತ್ತು ಮಂತ್ರಗಳು ಹೇಳಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ. ಗ್ರಹಣ ಮುಗಿದ ನಂತರ ಮನೆಯನ್ನು ಸ್ವಚ್ಛತೆ ಮಾಡಿ ಸ್ನಾನ ಮಾಡಿ.

ಮೊದಲನೇಯದಾಗಿ ಮಿಥುನ ರಾಶಿ ಈ ಗ್ರಹಣವು ಅದೃಷ್ಟ ತರುತ್ತದೆ. ಏಕೆಂದರೆ ರಾಜ ಯೋಗ ನಿಂದಾಗಲಿದೆ. ನಿಂತು ಹೋದ ಹಣ ಬರುವಿಕೆ ಮತ್ತು ಪ್ರಾರಂಭವಾಗಲಿದೆ. ಸಮಾಜದಲ್ಲಿ ಗೌರವ ಸಿಗುತ್ತದೆ. ನಿಮ್ಮನ್ನು ನೋಡಿದ ಜನರು ಪ್ರಭಾವಿತರಾಗುತ್ತಾರೆ. ನೀವು ಶ್ರಮ ಪಟ್ಟು ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಆಸ್ತಿ, ಹಣಕಾಸಿನ ಕೊರತೆ ಇರುವುದಿಲ್ಲ

ಎರಡನೇ ರಾಶಿ ಕನ್ಯಾ ರಾಶಿ, ಈ ಗ್ರಹಣವು ಇವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ. ನಿಮಗೆ ದೊಡ್ಡ ಮಟ್ಟದ ಜವಾಬ್ದಾರಿ ಸಿಗಲಿದೆ. ಹಾಗೇಯೇ ವಿವಾಹ ಕಾರ್ಯಗಳು ಯಶಸ್ಸಿವಿ ಆಗುತ್ತದೆ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ಸವಿಯಾಗಲಿದೆ. ಹೊಸ ಹೊಸ ಸಂಬಂಧಗಳು ಪರಿಚಯವಾಗಲಿದೆ. ನೀವು ಉತ್ತಮ ಆರೋಗ್ಯವನ್ನು ಹೊಂದುತ್ತಿರ. ಹಣದ ಹರಿವಿನ ದಾರಿ ದೊರೆಯುತ್ತದೆ. ಆಸ್ತಿ, ಜಮೀನು ಹಣದ ವಿಷಯದಲ್ಲಿ ನೀವು ಅದೃಷ್ಟವಂತರು. ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದರೆ ನೀವು ಅದೃಷ್ಟವಂತರು. ಸೂರ್ಯನ ಆಧಿಪತ್ಯದಿಂದ ಆಕಸ್ಮಿಕ ಹಣ ಲಾಭ ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಜೀವನದಲ್ಲಿ ಯಶಸ್ಸು ಕಾಣುತ್ತದೆ. ಪ್ರೇಮದ ವಿಚಾರದಲ್ಲಿ ಉತ್ತಮ ಸಂಬಂಧ ಇರುತ್ತದೆ.

ಇನ್ನು ಮೂರನೆಯ ರಾಶಿ ಮಕರ ರಾಶಿ ಉದ್ಯೋಗದಲ್ಲಿ ಲಾಭ ಸಿಗಲಿದೆ. ನಿಮ್ಮ ಹೊಸ ಕನಸು ಈಡೇರಿಕೆಯಾಗುತ್ತದೆ. ಆರೋಗ್ಯದ ವಿಷಯದಲ್ಲಿ ಜಾಗೃತಿಯಿಂದ ಇರಿ. ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ಉತ್ತಮ ನಿರ್ಣಯ ತೆಗೆದುಕೊಳ್ಳಿ. ಹೊಸ ಬದಲಾವಣೆಯಾಗುತ್ತದೆ. ಎಲ್ಲಾ ಕೆಲಸ ಕಾರ್ಯಗಳನ್ನು ಸಮಾಧಾನದಿಂದ ಮಾಡಿ. ಹಾಗೆ ನಿಮ್ಮ ಮಾತಿನ ಮೇಲೆ ನಿಯಂತ್ರಣ ಇಡೀ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ- ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ನಾಲ್ಕನೇಯದಾಗಿ ಮೀನಾ ರಾಶಿ ಈ ರಾಶಿಯ ಜಾತಕದವರಿಗೆ ಈ ಸೂರ್ಯ ಗ್ರಹಣ ತುಂಬಾ ಅದೃಷ್ಟವನ್ನು ತರಲಿದೆ. ನಿಮಗೆ ಸಂತಾನ ಪ್ರಾಪ್ತಿಯಾಗಲಿದೆ. ಪೂಜೆ ಕಾರ್ಯಗಳ ಮೇಲೆ ನಿಮಗೆ ಮನಸು ಬರಲಿದೆ. ನೀವು ಸಂತೋಷದಿಂದ ಇರುತ್ತೀರಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಸೂರ್ಯ ದೇವ


Spread the love

About Laxminews 24x7

Check Also

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಜೋಶಿ

Spread the love ಹುಬ್ಬಳ್ಳಿ : ಮುಸ್ಲಿಂ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ