ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಅರಳಿಮಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಗ್ರಾಮದ ಹಿರಿಯರು ಬಸಪ್ಪಾ ಬಾರ್ಕಿ. ಹಣಮಂತ ನಾಯಿಕ ದುಂಡಪ್ಪಾ ಪಾಟೀಲ.ನಂದೆಪ್ಪಗೌಡ ನಾಡಗೌಡರ. ಮುರಗೆಪ್ಪ ಹುಬ್ಬಳ್ಳಿ. ಮಲ್ಲಪ್ಪಾ ಕುದರಿಮನಿ. ಪರಸಪ್ಪಾ ಕುದರಿಮನಿ. ಬಸವರಾಜ ಪಡಶೆಟ್ಟಿ.ಗೌಡಪ್ಪ ಭಾಗೋಜಿ.ಮಲ್ಲಪ್ಪಾ ಹುಬ್ಬಳ್ಳಿ. ಮಡವಾಳಯ್ಯ ಗುಡದಯ್ಯಮಠ.ರಾಮನಗೌಡ ಪಾಟೀಲ. ರಾಜು ರಾಯಪ್ಪನವರ.ದುಂಡಪ್ಪಾ ಸತ್ತಿಗೇರಿ. ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
https://www.facebook.com/share/v/1GP7haZ4qt/
Laxmi News 24×7