Breaking News

ಹುಕ್ಕೇರಿಯಲ್ಲಿ ಶುರುವಾದ ರಾಜಕೀಯ ಮೇಲಾಟ ಬಿಜೆಪಿ Vs ಬಿಜೆಪಿ ನಡುವೆಯೇ ಶುರುವಾದ ಪೈಟ್

Spread the love

ಹುಕ್ಕೇರಿಯಲ್ಲಿ ಶುರುವಾದ ರಾಜಕೀಯ ಮೇಲಾಟ
ಬಿಜೆಪಿ Vs ಬಿಜೆಪಿ ನಡುವೆಯೇ ಶುರುವಾದ ಪೈಟ್ಒಂದೆಡೆ ಕತ್ತಿ ಕುಟುಂಬದಿಂದ ಬಿಜೆಪಿ ಕಾರ್ಯಕರ್ತರ ಸಭೆ
ಇನ್ನೊಂದೆಡೆ ಅಣ್ಣಾಸಾಹೇಬ್ ಜೋಲ್ಲೆ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಮುಖರ ಸಭೆ
ಹೀರಾ ಶುಗರ್ ಕತ್ತಿ ಕುಟುಂಬ ತೆಕ್ಕೆಗೆ ಬೆನ್ನಲೆ ಕೌಂಟರ್ ನೀಡಲು ಸಜ್ಜಾದ ಜೋಲ್ಲೆ
ಸಂಕೇಶ್ವರ ಪಟ್ಟಣದಲ್ಲಿ ಬಿಜೆಪಿ ಬ್ಯಾನರ್ ಅಡಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹಾಗೂ ಅಣ್ಣಾಸಾಹೇಬ್ ಜೋಲ್ಲೆಯಿಂದ ಪ್ರಮುಖರು ಸಭೆ
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆಯುತ್ತಿರುವ ಸಭೆ
ಜೋಲ್ಲೆ ಹಾಗೂ ಜಾರಕಿಹೋಳಿ ಕುಟುಂಬದ ಬೆಂಬಲಿಗರ ಸಭೆ ಕರೆದ ಜೋಲ್ಲೆ ಹಾಗೂ ಬಾಲಚಂದ್ರ
ಸಹಕಾರ ಕ್ಷೇತ್ರಕ್ಕಾಗಿ ಬಿಜೆಪಿಯ ಕತ್ತಿ ಕುಟುಂಬ ಹಾಗೂ ಕಾಂಗ್ರೆಸ್ ನ ಎ.ಬಿ. ಪಾಟೀಲ್ ನಡುವೆ ದೊಸ್ತಿ
ದೊಸ್ತಿ ಹಿನ್ನಲೆ ದೊಸ್ತಿಗಳಿಗೆ ಕೌಂಟರ್ ನೀಡಲು ಜೋಲ್ಲೆಯಿಂದ ಬಿಜೆಪಿ ಪ್ರಮುಖರ ಸಭೆ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ