Breaking News

ಇನ್ನು ಏಳೆಂಟು ನೂರು ಕೋಟಿ ಕಬ್ಬಿನ ಬಿಲ್ ಬಾಕಿ ಇದೆ ; ಸಕ್ಕರೆ ಸಚಿವ ಶಿವಾನಂದ ಪಾಟೀಲ್ *ರಾಜ್ಯದಲ್ಲಿ ಕಬ್ಬಿನ ಬಾಕಿ ಬಿಲ್ ವಿಚಾರ.*

Spread the love

ಇನ್ನು ಏಳೆಂಟು ನೂರು ಕೋಟಿ ಕಬ್ಬಿನ ಬಿಲ್ ಬಾಕಿ ಇದೆ ; ಸಕ್ಕರೆ ಸಚಿವ ಶಿವಾನಂದ ಪಾಟೀಲ್
*ರಾಜ್ಯದಲ್ಲಿ ಕಬ್ಬಿನ ಬಾಕಿ ಬಿಲ್ ವಿಚಾರ.*
ಇನ್ನು ಏಳಂಟು ನೂರು ಕೋಟಿ ಬಾಕಿ ಇರಬಹುದು ಹದಿನೆಂಟು ಸಾವಿರ ಕೋಟಿ ಕೊಡಬೇಕಿತ್ತು ಕೊಟ್ಟಂತಾಗಿದೆ.
*ರೈತರು ಕಟ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಲಾಭದಾಯಕ ವಿಚಾರ.*
ಆಡಳಿತ ಮಂಡಳಿ ಅವರು ಒಳ್ಳೆಯ ರೀತಿಯಿಂದ ನಿರ್ವಹಣೆ ಮಾಡಿದರೆ ಒಳ್ಳೆ ರೀತಿಯಿಂದ ನಡೆಯುತ್ತೆ.
ಕೆಲ ಕಾರ್ಖಾನೆಗಳು ಅವ್ಯವಹಾರ ಮೇಲ್ನೋಟಕ್ಕೆ ಸಾಬೀತಾಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಆಗತಾ ಇದೆ.
*ಅನೇಕ ಸಹಕಾರಿ ಕಾರ್ಖಾನೆಗಳನ್ನ ಗುತ್ತಿಗೆ ಮೇಲೆ ಪಡೆದು ನಡೆಸುವ ಕೆಲಸ ಮಾಡಿದ್ದೇವೆ.*
ಈಗಾಗಲೇ ಹದಿಮೂರು ಕಾರ್ಖಾನೆಗಳನ್ನ ಗುತ್ತಿಗೆ ಮೇಲೆ ಕೊಟ್ಟು ಪುನರ್ ಜನ್ಮ ಕೊಟ್ಟಿದ್ದೇವೆ.
ನಾನು ಬಂದ ಮೇಲೆ ರನ್ನಾ ಶುಗರ್ ಕೂಡಾ ಕೊಟ್ಟಿದ್ದೇನೆ.
*ಎಂಕೆ ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 77 ಕೋಟಿ ಸಕ್ಕರೆ ಕಳ್ಳತನ ವಿಚಾರ*
ತನಿಖೆ ಆಗಿ ಅವರ ಮೇಲೆ ಜಾರ್ಜಶೀಟ್ ಹಾಕಿದರೆ ಕೋರ್ಟ ಮಧ್ಯಂತರ ಬರುತ್ತೆ.
ನಾವು ಕೂಡಾ ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇವೆ.
*ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೂತನ ಮೃಣಾಲ ಸಕ್ಕರೆ ಕಾರ್ಖಾನೆಗೆ ಸ್ಥಳೀಯರ ವಿರೋಧ ವಿಚಾರ*
ಎಲ್ಲಾದರ ಬಗ್ಗೆ ತನಿಖೆ ಮಾಡುತ್ತೇನೆ ನನ್ನ ಕಡೆ ಯಾವುದೇ ವರದಿ ಬಂದಿಲ್ಲಾ.
*ಕೋವಿಡ್ ಹಗರಣ ತನಿಖೆ ವಿಚಾರ.*
ಅದಕ್ಕೆ ನಾನು ಹೇಳಲಿಕೆ ಬರಲ್ಲಾ ಆರೋಗ್ಯ ಸಚಿವರು ಮಾತನಾಡುತ್ತಾರೆ.
*ಅಧಿವೇಶನ ವೇಳೆ ಪಂಚಮಸಾಲಿ ಮುಖಂಡರ ಮೇಲೆ ಲಾಠಿ ಚಾರ್ಜ್ ವಿಚಾರ.*
ತನಿಖೆ ಆಗಲಿ ಅದರ ಬಗ್ಗೆ ತನಿಖೆ ಆದ ಮೇಲೆ ಮಾತನಾಡುತ್ತೇನೆ.
*ಮಡಕೇರಿಯ ವಿನಯ ಪೊವಯ್ಯ ಆತ್ಮಹತ್ಯೆ ಪ್ರಕರಣ ವಿಚಾರ.*
ಆರೋಪ ಮಾಡುವವರು ಮಾಡಲಿ ಅದು ತನಿಖೆ ಆಗಲಿ ಎಂದ ಸಚಿವ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ