ರೈತರೇ ಈ ದೇಶದ ಬೆನ್ನೆಲುಬು”
ನಿಪ್ಪಾಣಿ ನಗರದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ “ಕೃಷಿ ಉತ್ಸವ” STALL ಮಳಿಗೆಗಳನ್ನು ಕನ್ನೇರಿಯ ಪ.ಪೂಜ್ಯ.ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿ,ಮಳಿಗೆಗಳನ್ನು ವಿಕ್ಷಿಸಲಾಯಿತು.
ಕೃಷಿ ಮೇಳದಲ್ಲಿ ವಿವಿಧ ತಳಿಯ ವಿಶೇಷ ಜಾನುವಾರು ಪ್ರದರ್ಶನ,ಕೃಷಿ ವಿಚಾರಗಳಿಗೆ ಸಂಬಂಧಪಟ್ಟ ವಿವಿಧ ತಂತ್ರಜ್ಞಾನ ಪ್ರದರ್ಶನ,ಅಟೋಮೊಬೈಲ್ ಮಳಿಗೆ,ಗ್ರಹಪಯೋಗಿ ವಸ್ತುಗಳ ಮಳಿಗೆ,ಆಹಾರ ಮಳಿಗೆಗಳು,ವಿವಿಧ ಬಗೆಯ ಹಲವಾರು ಸ್ಟಾಲ್ ಗಳು ರೈತರ ಮಾಹಿತಿಗಾಗಿ ತೆರದಿರುತ್ತವೆ. ಏಪ್ರಿಲ್ 08 ರವೆಗೆ ನಡೆಯಲಿರುವ ಕೃಷಿ ಉತ್ಸವದ ಸಂಪೂರ್ಣ ಸದುಪಯೋಗವನ್ನು ಕೃಷಿ ಮಿತ್ರರು,ಆಸಕ್ತರು,ಪಡೆಯಬೇಕಾಗಿ ವಿನಂತಿ.
Laxmi News 24×7