Breaking News

ಹುಬ್ಬಳ್ಳಿಯಲ್ಲಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಬಿದ್ದ ಡುಪ್ಲಿಕೇಟ್ ಫುಡ್ ಆಫೀಸರ್

Spread the love

ಹುಬ್ಬಳ್ಳಿಯಲ್ಲಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಬಿದ್ದ ಡುಪ್ಲಿಕೇಟ್ ಫುಡ್ ಆಫೀಸರ್
ಹುಬ್ಬಳ್ಳಿಯಲ್ಲಿ ಜನರಲ್ ಸ್ಟೋರ್ ಹಣ ವಸೂಲಿ ಮಾಡುತ್ತಿದ್ದ ಡುಪ್ಲಿಕೇಟ್ ಫುಡ್ ಆಫೀಸರ್ ಅನ್ನು ಹಿಡಿದು ಅಂಗಡಿ ಮಾಲಿಕರು ತರತೆಗೆತೆಗೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹುಬ್ಬಳ್ಳಿ ವೀರಾಪೂರ ಓಣಿ ಜನರಲ್ ಸ್ಟೋರ್ ಅಂಗಡಿಯಲ್ಲಿ ವಸ್ತುಗಳ ಮೇಲೆ ದಿನಾಂಕ ,ಲೆಬಲ್ ಇರುವುದಿಲ್ಲ ಎಂದು ಬೆದರಿಕೆ ಹಾಕಿ ದಂಡ ಹಾಕುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಡುಪ್ಲಿಕೇಟ್ ಫುಡ್ ಆಫೀಸರ್ ಮಂಜುನಾಥ್ ಚವ್ಹಾಣ ಹಾಗೂ ಲಕ್ಷ್ಮಣ್ ರೂಖಾ ಎಂಬುವರನ್ನ ಬಂಧನ ಮಾಡಿದ್ದು ಆರೋಪಿಗಳ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ