ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ..?
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ
ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ
ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ
ಶ್ರೀಕಾಂತ ಕಟಾಂಬಳಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ ಶ್ರೀಕಾಂತ ಕಟಾಂಬಳಿ ಅವರನ್ನ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ
ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ
ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ
ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ
ಶ್ರೀಕಾಂತ ಕಟಾಂಬಳಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ ಶ್ರೀಕಾಂತ ಕಟಾಂಬಳಿ ಅವರನ್ನ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ