ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!
ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಡಿವೆಪ್ಪ ಪಾಲಬಾಂವಿ, ಮಲ್ಲಪ್ಪಾ ಹೊಸಟ್ಟಿ, ಮಲ್ಲಿಕಾರ್ಜುನ ಸಂಟಿ, ಹಣಮಂತ ಪಾಲಬಾಂವಿ, ಬಾಲಗೌಡ ಪಾಟೀಲ್, ಬಸವೆಣ್ಣಪ್ಫಾ ಡಬ್ಬಣ್ಣವರ, ಮುಪ್ಪಯ್ಯ ಹಿಪ್ಪರಗಿ, ಹಣಮಂತ ತೆರದಾಳ, ಲಕ್ಷ್ಮಣ ಕತ್ತಿ, ಸಿದ್ದಣ್ಣ ದುರದುಂಡಿ, ಸುರೇಶ್ ಕತ್ತಿ, ಭೀಮಶಿ ಹೊಸಟ್ಟಿ, ಪುಂಡಲಿಕ ಸಿದ್ದಪಾರ, ಈರಯ್ಯಾ ಹಿಪ್ಪರಗಿ, ಬಸಪ್ಪಾ ಪೂಜಾರಿ, ಗುರುನಾಥ್ ಬೋಳನ್ನವರ,ಲಕ್ಕಪ್ಪಾ ಪೂಜೇರಿ, ಈಶ್ವರ ಪಾಲಬಾಂವಿ, ಪಾವಡಿ ಪೂಜೇರಿ, ಗೋಪಾಲ ಅಟಮಟ್ಟಿ ,ಬಸಪ್ಪ ಮಾಲಗಾರ, ಯಲ್ಲಪ್ಪ ಹೊಸಟ್ಟಿ, ಅಪ್ಪು ಸಿದ್ದಾಪುರ ಹಾಗೂ ಅನೇಕ ಹಿರಿಯರು, ಮುಖಂಡರು, ಯುವಕರು ಉಪಸ್ಥಿತರಿದ್ದರು.
ದಿನಾಂಕ 06/07/2024