Breaking News
Home / new delhi / ವಿರೋಧ ಪಕ್ಷ 8 ಮಂದಿ ‘ರಾಜ್ಯ ಸಭಾ’ಸದ್ಯಸರು ಒಂದು ವಾರ ಅಮಾನತ್ತು. ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ

ವಿರೋಧ ಪಕ್ಷ 8 ಮಂದಿ ‘ರಾಜ್ಯ ಸಭಾ’ಸದ್ಯಸರು ಒಂದು ವಾರ ಅಮಾನತ್ತು. ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ

Spread the love

ನವದೆಹಲಿ: ಸೋಮವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಗದ್ದಲದಿಂದ ತೀವ್ರ ನೋವಾಗಿದೆ ಎಂದು ಹೇಳಿದ ನಂತರ ರಾಜ್ಯಸಭೆಯಲ್ಲಿ ಸೋಮವಾರ ಬೆಳಗ್ಗೆ ಪ್ರತಿಭಟನೆ ಗಳು ಭುಗಿಲೆದ್ದಿದ್ದು, ಎಂಟು ಮಂದಿ ವಿರೋಧ ಪಕ್ಷಗಳ ಸಂಸದರ ವಿರುದ್ಧ ಅಮಾನತು ನಿರ್ಣಯ ವನ್ನು ಅಂಗೀಕರಿಸಲಾಯಿತು. ನಿನ್ನೆ ಗದ್ದಲದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಹರಿವಂಶ್ ವಿರುದ್ಧ ವಿರೋಧ ಪಕ್ಷದ ಅವಿಶ್ವಾಸ ನಿರ್ಣಯವನ್ನು ನಾಯ್ಡು ಅವರು ತಿರಸ್ಕರಿಸಿದ್ದಾರೆ.

‘ನಿನ್ನೆ ನನಗೆ ತುಂಬಾ ನೋವಾಯಿತು. ನಿನ್ನೆ ಸಾಮಾಜಿಕ ದೂರಮತ್ತು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಲಾಗಿದೆ. ಏನೇ ಆಗಲಿ, ನಿಯಮವನ್ನು ಉಲ್ಲಂಘಟನೆ ಮಾಡಿ ಧಿಕ್ಕರಿಸಿದೆ. ಇದು ರಾಜ್ಯಸಭೆಗೆ ಕೆಟ್ಟ ದಿನ. ಉಪಾಧ್ಯಕ್ಷರು ದೈಹಿಕವಾಗಿ ಬೆದರಿದ್ದರು.

ಅವರ ದೈಹಿಕ ಸ್ಥಿತಿ ಬಗ್ಗೆ ನನಗೆ ಚಿಂತೆಯಾಗಿತ್ತು’ ಎಂದು ನಾಯ್ಡು ಸದನಕ್ಕೆ ತಿಳಿಸಿದರು.

ರಾಜ್ಯಸಭಾ ಅಧ್ಯಕ್ಷರು 8 ಸಂಸದರನ್ನು ಒಂದು ವಾರ ಅಮಾನತುಗೊಳಿಸಿರವವರ ವಿವರ ಹೀಗಿದೆ.

>> ಡೆರೆಕ್ ಒ’ಬ್ರಿಯೆನ್
>> ಸಂಜಯ್ ಸಿಂಗ್
>> ರಾಜು ಸತವ್
>> ಕೆ.ಕೆ.ರಾಗೇಶ್
>> ರಿಪುನ್ ಬೋರಾ
>> ಡೋಲಾ ಸೇನ್
>> ಸೈಯದ್ ನಜೀರ್ ಹುಸೇನ್ ಮತ್ತು


Spread the love

About Laxminews 24x7

Check Also

ಗಟ್ಟಿಯಾಗಿ ಬಿಜೆಪಿಗೆ ವೋಟ್ ಮಾಡಿ, ಕಾಂಗ್ರೆಸ್ಸಿಗರ ಸುಳ್ಳು ವದಂತಿಗಳನ್ನು ನಂಬಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಬೆಳಗಾವಿಗೆ ಬೆಂಗಳೂರು ಸ್ಥಾನಮಾನಕ್ಕೆ ಪ್ರಯತ್ನ- ಜಗದೀಶ ಶೆಟ್ಟರ್ ಮೂಡಲಗಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಶೆಟ್ಟರ್ ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ