ಮೂಡಲಗಿ : ಇಲ್ಲಿಯ ಶ್ರೀ ಲಕ್ಷ್ಮಿದೇವಿ ಅಬ೯ನ ಕೋ – ಆಪ್ ಕ್ರೆಡಿಟ್ ಸೋಸಾಯಿಟಿಯಲ್ಲಿ ಶಿವಭೋದರಂಗ ಮಠದ 12 ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರಿಗೆ ಮೌನಾಚರಣೆ ಮೂಲಕ ಶ್ರಧ್ಧಾಂಜಲಿ ಸಲ್ಲಿಸಿದರು.

ಸೊಸೈಟಿ ಅಧ್ಯಕ್ಷ ಲಕ್ಕಪ್ಪಾ ತಿಪ್ಪಣ್ಣಾ ಹುಚ್ಚರಡ್ಡಿ ಮಾತನಾಡಿ, ಶ್ರೀಗಳ ನಿಧನದಿಂದ ನಾಡಿಗೆ ತುಂಬಲ್ಲಾರದ ನಷ್ಟವಾಗಿದೆ. ಶ್ರೀಗಳ ಅತ್ಯಂತ ಸಹೃದಯ ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳವರಾಗಿದ್ದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಬದುಕಿನೊಂದಿಗೆ ಜನ ಪರ ನಿಲುವು ಹೊಂದಿದವರಾಗಿದ್ದರು ಎಂದು ಹೇಳಿದರು.
ಮಹೇಶ ಬಾಗೋಜಿ, ರಮೇಶ ಗಿರಡ್ಡಿ, ರಾಮಪ್ಪಾ ಬಾಗೋಜಿ, ಭೀಮಶಿ ಪೂಜೇರಿ, ಬಸವರಾಜ ಹತ್ತರಕಿ, ಈರಪ್ಪಾ ಸತರಡ್ಡಿ, ಮಾರುತಿ ಮದಲಮಟ್ಟಿ , ಸುನಂದಾ ಮಾಚಕನೂರ ಭಾರತಿ ಚೌಗಲೆ
Laxmi News 24×7