Breaking News
Home / Uncategorized / ಗೋಕಾಕ ಜನತೆಗೆ ಅನುಕೂಲಕ್ಕಾಗಿ ಅತಿ ಸುಂದರವಾದ ಸಮುದಾಯ ಭವನ: ಸತೀಶ್ ಜಾರಕಿಹೊಳಿ ಭೇಟಿನೀಡಿ ವೀಕ್ಷಣೆ. 

ಗೋಕಾಕ ಜನತೆಗೆ ಅನುಕೂಲಕ್ಕಾಗಿ ಅತಿ ಸುಂದರವಾದ ಸಮುದಾಯ ಭವನ: ಸತೀಶ್ ಜಾರಕಿಹೊಳಿ ಭೇಟಿನೀಡಿ ವೀಕ್ಷಣೆ. 

Spread the love

 

 

ಗೋಕಾಕ: ಗೋಕಾಕ ನಗರದ ಜನತೆಗೆ ಲಕ್ಷ್ಮಿ ದೇವಿಯು ಆರಾಧ್ಯ ದೇವತೆ ಇನ್ನು ಪ್ರತಿಯೊಂದು ಕುಟುಂಬ ಈ ಆರಾಧ್ಯ ದೇವತೆಯ ಭಕ್ತರು

 

ಇನ್ನು ಈ ಒಂದು ದೇವಸ್ಥಾನದ ಕಮಿಟಿ ಒಂದು ಅಧ್ಬೂತ ವಾದ ಕೆಲಸಕ್ಕೆ ಮುಂದಾಗಿದ್ದು ಇಂದು ಅದರ ಪ್ರತಿಫಲವಾಗಿ ಒಂದು ಸುಂದರವಾದ ಸಮುದಾಯ ಭವನ ಜನತೆಯೇ ಹಿತಾಸಕ್ತಿ ಗಾಗಿ ನಿರ್ಮಾಣ ವಾಗಿದೆ.

 

ಈ ಒಂದು ಕೆಲಸಕ್ಕೆ ಗೋಕಾಕ ಜನತೆ ಜಾತ್ರಾ ಕಮಿಟಿ ಹಾಗೂ ಸಾಹುಕಾರರ ಕೃಪಾ ಕಟಾಕ್ಷ ಹಾಗೂ ಎಲ್ಲ ಜನರ ಸಹಕಾರವೇ ಕಾರಣ .

 

ಗೋಕಾಕ ಸಾಹುಕಾರರ ಸತೀಶ್ ಜಾರಕಿಹೊಳಿ ಇಂದು ಆ ಒಂದು ಭವನಕ್ಕೆ ತಮ್ಮ ಸುಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರ್ ಜೊತೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಹಾಗೂ ಹೊಗಳಿಕೆ ಯನ್ನಾ ಕೂಡ ವ್ಯಕ್ತ ಪಡಿಸಿದರು, ಇನ್ನು ಈ ಒಂದು ಭವನದಿಂದ ಗೋಕಾಕ ಜನತೆಯ ಎಲ್ಲ ಶುಭ ಕಾರ್ಯ ಗಳಿಗೆ ಅನುಕೂಲ ವಾಗಲಿದೆ ಎಂಬುದು ಜನರ ಆಶಯ ವಾಗಿದೆ

 

ಇನ್ನು ಈ ಒಂದು ಸಂದರ್ಭದಲ್ಲಿ ಗೋಕಾಕ ನಗರದ A.P.M.C. ನಿರ್ದೇಶಕರು ಶ್ರೀಬಸವರಾಜ್ ಸಾಯನ್ನವರ, ರಿಯಾಝ್ ಚೌಗಲಾ ಹಾಗೂ ದೇವಸ್ತಾನದ ಕಮಿಟಿ ಜನರು ಉಪಸ್ಥಿತ ರಿದ್ದುರು

 

ಇನ್ನು ಪತ್ರಕರ್ತರ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಹಾಗೆ ಒಂದು ಸಮುದಾಯ ಭವನ ಕಟ್ಟಿದ್ದಾರೆ ನಮಗೂ ವೀಕ್ಷಣೆಗೆ ಬನ್ನಿ ಎಂಬ ಆಹ್ವಾನದ ಮೇರೆಗೆ ಇವತ್ತು ಬಂದಿದ್ದೆ ಅತಿ ಸುಂದರವಾದ ಭವನ ಕಟ್ಟಿದ್ದಾರೆ ಇನ್ನು ಅತಿ ಶೀಘ್ರದಲ್ಲೆ ಇದರ ಉದ್ಘಾಟನೆ ಯಾಗಿ ಜನರಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ