Breaking News

ಚಿಂಚೋಳಿ | ನಾಮ ಫಲಕವಿಲ್ಲದೇ ಬಸ್ ಸಂಚಾರ: ಚಾಲಕನ ಉಡಾಫೆ ಉತ್ತರ

Spread the love

ಚಿಂಚೋಳಿ: ನಾಮಫಲಕವಿಲ್ಲದೇ ಬಸ್ ನಿಲ್ದಾಣಕ್ಕೆ ಬಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಾಮಫಲಕ ಏಕಿಲ್ಲ ಎಂದು ಕೇಳಿದ್ದಕ್ಕೆ

ಚಿಂಚೋಳಿ | ನಾಮ ಫಲಕವಿಲ್ಲದೇ ಬಸ್ ಸಂಚಾರ: ಚಾಲಕನ ಉಡಾಫೆ ಉತ್ತರ

ಬಸ್ ಚಾಲಕ ನಿನಗ್ಯಾಕೇ ಬೇಕು ಎಂದು ಪ್ರಶ್ನೆ ಹಾಕಿ ಉಡಾಫೆಯಿಂದ ವರ್ತಿಸಿದ ಘಟನೆ ತಾಲ್ಲೂಕಿನ ಸುಲೇಪೇಟ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ.


Spread the love

About Laxminews 24x7

Check Also

ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Spread the loveಬೆಳಗಾವಿ: ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ