ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಣಾಸ ಮಿತಿಮೀರಿದೆ,ಕಳೆದ. ಒಂದು ವಾರದಿಂದ ಕೋವೀಡ್ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಇವತ್ತು ,ಬೆಳಗಾವಿ ಜಿಲ್ಲೆಯಲ್ಲಿ 965 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ,ಜನ ಕೋವೀಡ್ ರೂಲ್ಸ್ ಗಳನ್ನು ಫಾಲೋ ಮಾಡುತ್ತಿಲ್ಲ,ಹೀಗಾಗಿ ಬೆಳಗಾವಿ ತಾಲೂಕಿನಲ್ಲೇ ಅತೀ ಹೆಚ್ಚು ಸೊಂಕಿತರು ಪತ್ತೆಯಾಗುತ್ತಿದ್ದಾರೆ. ಬೈಲಹೊಂಗಲ ತಾಲ್ಲೂಕಿನಲ್ಲಿ 253 ಸೊಂಕಿತರು,ಗೋಕಾಕಿನಲ್ಲಿ,63, ಅಥಣಿಯಲ್ಲಿ 20,ಚಿಕ್ಕೋಡಿಯಲ್ಲಿ 42,ಹುಕ್ಕೇರಿ 23,ಖಾನಾಪೂರ 28, ಹೀಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 965 …
Read More »Monthly Archives: ಮೇ 2021
ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್ ಎನ್ನಿಸುವ ದೃಶ್ಯ
ಮಂಗಳೂರು: ಕೋವಿಡ್ ಕ್ಲೋಸ್ಡೌನ್ ನಡುವೆ ಅತೀ ವೇಗವಾಗಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ ಬೈಕ್ ಸವಾರನೊಬ್ಬ ಅಪಘಾತಕ್ಕೀಡಾದ ಘಟನೆ ಮಂಗಳೂರು ಹೊರವಲಯದ ಪದವಿನಂಗಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಬೊಂದೇಲ್ ನಿವಾಸಿ ಪ್ರಶಾಂತ್ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಸೆನ್ಶಿಯಲ್ ಸರ್ವಿಸ್ ಎಂದು ಬೈಕ್ ಮೇಲೆ ಬರೆದು ಕೊಂಡಿದ್ದ ಬೈಕ್ ಸವಾರ, ಇಂದು ಮುಂಜಾನೆ ನಗರದತ್ತ ಬರುತ್ತಿದ್ದಾಗ ರಸ್ತೆ ಬದಿ ಇದ್ದ ಅಂಗಡಿಯೊಂದರ ಆವರಣಕ್ಕೆ ಡಿಕ್ಕಿ ಹೊಡೆದಿದ್ದು, ಸುಮಾರು …
Read More »ಆಕ್ಸಿಜನ್ ಕೊಡಿಸಿ ಅಂದ್ರೆ ಸಿಎಂ ಹತ್ರ ಕೇಳಿ ಎಂದ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ
ತುಮಕೂರು: ಜಿಲ್ಲೆಯ ಅಶ್ವಿನಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾದ ಹಿನ್ನೆಲೆ ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಂಜುನಾಥ್ ಎನ್ನುವವರು ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ಕರೆಮಾಡಿದಾಗ ಉಡಾಫೆ ಉತ್ತರ ಕೊಟ್ಟಿರುವ ಆಡಿಯೋ ವೈರಲ್ ಆಗಿದೆ. ಆಕ್ಸಿಜನ್ ಇಲ್ಲ ಬೇರೆ ಕಡೆ ಡಿಸ್ಚಾರ್ಜ್ ಮಾಡಿಕೊಂಡು ಹೋಗಿ ಎಂದು ಆಸ್ಪತ್ರೆಯವರು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಮಾಧುಸ್ವಾಮಿಯವರಿಗೆ ಕರೆಮಾಡಿ ಆಕ್ಸಿಜನ್ ರಾತ್ರಿ 12 ಗಂಟೆವರೆಗೂ ಅಷ್ಟೇ ಅಂತಿದ್ದಾರೆ ನೀವು ಏನಾದರೂ ಮಾಡಿ ಅಂತಾ ಕೇಳಿಕೊಂಡಾಗ …
Read More »ಕ್ಷಮೆ ಕೇಳಿದ್ದು ಸುಳ್ಳು ಸುದ್ದಿ ಎಂದ ತೇಜಸ್ವಿಗೆ ಸಾಕ್ಷ್ಯ ಇದೆ ಎಂದು ತಿರುಗೇಟು ನೀಡಿದ Newsminute ಸಂಪಾದಕಿ
ಧನ್ಯಾ ರಾಜೇಂದ್ರನ್ (Photo: Twitter) – ತೇಜಸ್ವಿ ಸೂರ್ಯ ಬೆಂಗಳೂರು, ಮೇ 7: ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ನಡೆಯುತ್ತಿದೆ ಎಂಬ ಆರೋಪದ ಬೆನ್ನಿಗೇ ನಡೆದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ತಾನು ಕ್ಷಮೆಯಾಚಿಸಿದ್ದೇನೆ ಎಂಬ ಸುದ್ದಿಯನ್ನು ನಿರಾಕರಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ Thenewsminute.com ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ತಿರುಗೇಟು ನೀಡಿದ್ದು, ನಮ್ಮ ಬಳಿ ದಾಖಲೆಗಳಿವೆ ಇದೆ ಎಂದು ತಿಳಿಸಿದ್ದಾರೆ. ಬಿಬಿಎಂಪಿಯಿಂದ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಮೊದಲು …
Read More »ಕೋವಿಡ್ ಸಮಯದಲ್ಲಿ ರಾಜಕಾರಣ ಮಾಡಿದರೆ ರಕ್ತ ಕುದಿಯುತ್ತೆ: ಸುಮಲತಾ ಅಂಬರೀಶ್
ಮಂಡ್ಯ: ಕೋವಿಡ್ ಸಮಯದಲ್ಲಿ ರಾಜಕಾರಣ ಮಾಡಿದರೆ ನನಗೆ ರಕ್ತ ಕುದಿಯುತ್ತದೆ ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅವರು ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಅರ್ಧದಲ್ಲೇ ಎದ್ದು ಹೊರ ನಡೆದ ಸುಮಲತಾ ಅಂಬರೀಶ್ ಜಾ.ದಳ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. …
Read More »ಮತ್ತೆ ಬೆಂಗಳೂರು ವಾರ್ ರೂಮ್ ಗೆ ತೆರಳಿ ಕ್ಷಮೆ ಕೇಳಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು : ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ನಗರವು ಕೋವಿಡ್-19 ರ ಭೀಕರ ಸ್ಫೋಟದ ಸಂಕಟದಲ್ಲಿರುವಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಸಿಗೆ ಹಂಚಿಕೆ ಕಾರ್ಯಾಚರಣೆಯನ್ನು ಕೋಮುವಾದಗೊಳಿಸಿದ ಬಳಿಕ, ಕೆಂಗಣ್ಣಿಗೆ ಗುರಿಯಾದ ಬಳಿಕ, ಗುರುವಾರ ಮತ್ತೆ ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್ ಗೆ ಹಿಂತಿರುಗಿ ಬಾರಿ ಕ್ಷಮೆಯಾಚಿಸಿದ್ದಾರೆ. ಸೂರ್ಯನ ಎರಡು ದಿನಗಳ ಹಳೆಯ ವೀಡಿಯೊ ವೈರಲ್ ಆದ ಕೆಲವು ಗಂಟೆಗಳ ನಂತರ ಇದು ಬಂದಿದೆ. …
Read More »ಬೆಳ್ಳಂಬೆಳಗ್ಗೆ ಹಾಲು, ಆಲ್ಕೋಹಾಲು : ಎಂಥಾ ಟೈಂ ಬಂತಪ್ಪಾ ಶಿವಾ ಎನ್ನುವ ಜನ
ಈ ಕೊರೊನಾ ಎನ್ನುವ ಮಹಾಮಾರಿ ಜನರ ಜೀವನಶೈಲಿಯನ್ನು ಅದೆಷ್ಟು ಬದಲಾಯಿಸುತ್ತಾ ಸಾಗುತ್ತಿದೆ ಎನ್ನುವುದಕ್ಕೆ ಕಳೆದ ಹದಿನಾಲ್ಕು ತಿಂಗಳಲ್ಲಿ ಹತ್ತು ಹಲವು ನಿರ್ದರ್ಶನಗಳು ನಮ್ಮ ಮುಂದಿದೆ. ಕಳೆದ ಒಂದು ವಾರದಿಂದ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸೇರಿದಂತೆ ಅವಶ್ಯಕ ಸೇವೆಗಳನ್ನು ತೆರೆಯಲು ಮಾತ್ರ ಸರಕಾರ ಅವಕಾಶ ಕೊಟ್ಟಿದೆ. ಇದರಲ್ಲಿ, ಮದ್ಯ ಪಾರ್ಸೆಲ್ ಕೂಡಾ ಒಂದು. ಹಾಗಾದರೆ, ಮದ್ಯ ಮಾರಾಟ ಅವಶ್ಯಕ ಸೇವೆಯಡಿಯಲ್ಲಿ ಬರುತ್ತಾ ಎಂದರೆ, ಸರಕಾರಕ್ಕೆ ಇದು ಅತ್ಯವಶ್ಯಕ. …
Read More »ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಮಕ್ಕಳಿಗೆ ಕೋವಿಡ್-19 ಪಾಸಿಟಿವ್!
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಪುತ್ರ ವಿಯಾನ್ -ರಾಜ್ , ಪುತ್ರಿ ಸಮಿಶಾ ಸೇರಿದಂತೆ ಕುಟುಂಬದ ಆರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದೆ. ಶಿಲ್ಪಾ ಶೆಟ್ಟಿ ಶುಕ್ರವಾರ ಈ ವಿಷಯವನ್ನು ತನ್ನ ಅಧಿಕೃತ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ತಾಯಿ ಹಾಗೂ ಅತ್ತೆಗೂ ಸೋಂಕು ತಗುಲಿರುವುದಾಗಿ 45 ವರ್ಷದ ನಟಿ ಹೇಳಿದ್ದಾರೆ. ಕಳೆದ 10 ದಿನಗಳು ತಮ್ಮ ಕುಟುಂಬಕ್ಕೆ ಸಂಕಷ್ಟದ ದಿನಗಳು. ನನ್ನ ಅತ್ತೆಗೆ …
Read More »ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಮಕ್ಕಳಿಗೆ ಕೋವಿಡ್-19 ಪಾಸಿಟಿವ್!
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಪುತ್ರ ವಿಯಾನ್ -ರಾಜ್ , ಪುತ್ರಿ ಸಮಿಶಾ ಸೇರಿದಂತೆ ಕುಟುಂಬದ ಆರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದೆ. ಶಿಲ್ಪಾ ಶೆಟ್ಟಿ ಶುಕ್ರವಾರ ಈ ವಿಷಯವನ್ನು ತನ್ನ ಅಧಿಕೃತ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ತಾಯಿ ಹಾಗೂ ಅತ್ತೆಗೂ ಸೋಂಕು ತಗುಲಿರುವುದಾಗಿ 45 ವರ್ಷದ ನಟಿ ಹೇಳಿದ್ದಾರೆ. ಕಳೆದ 10 ದಿನಗಳು ತಮ್ಮ ಕುಟುಂಬಕ್ಕೆ ಸಂಕಷ್ಟದ ದಿನಗಳು. ನನ್ನ ಅತ್ತೆಗೆ …
Read More »Old Is Gold : ನಿಮ್ಮ ಬಳಿ ಈ ʼ1 ರೂಪಾಯಿ ನೋಟಿದ್ಯಾʼ? ಲಾಟರಿ ಹೊಡೀತು ಅನ್ಕೊಳ್ಳಿ, ನೀವು ʼಲಕ್ಷಾಧಿಪತಿʼಯಾಗೋದು ಪಕ್ಕಾ
ನವದೆಹಲಿ: ನಿಮಗೆ ಹಳೆಯ ನಾಣ್ಯ, ನೋಟುಗಳನ್ನ ಕೂಡಿಡುವ ಆಭ್ಯಾಸವಿದ್ಯಾ? ಹಾಗಾದ್ರೆ, ಈ ಆಭ್ಯಾಸವೇ ನಿಮ್ಮನ್ನ ಶ್ರೀಮಂತರನ್ನಾಗಿಸ್ಬೋದು. ಹೌದು, ಹಳೆಯ ನಾಣ್ಯಗಳಿದ ಸಧ್ಯ ಬಂಗಾರದ ಬೆಲೆ ಸಿಕ್ತಿದ್ದು, ಲಕ್ಷ, ಕೋಟಿಗಳಲ್ಲಿ ಖರೀದಿಸ್ತಿದ್ದಾರೆ. ಅದ್ರಂತೆ, ಸಧ್ಯ ಹಳೆಯ ಒಂದು ರೂಪಾಯಿ ನೋಟಿಗೆ ಬಂಪರ್ ಬೆಲೆ ಬಂದಿದೆ. ಹೌದು, ಈ ಹಳೆಯ ಒಂದು ರೂಪಾಯಿ ನೋಟಿನ ಬೆಲೆ ಸುಮಾರು 45,000 ರೂಪಾಯಿ ಆಗಿದ್ದು, ಆಸಕ್ತ ವ್ಯಕ್ತಿಗಳು ಆನ್ ಲೈನ್ ನಲ್ಲಿ ಖರೀದಿಸಬಹುದು. ನಮ್ಮಲ್ಲಿ ಅನೇಕರು …
Read More »