Breaking News

ಅಂಜಲಿ ತಾಯಿ ನಿಂಬಾಳ್ಕರ್ ಅವರ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ನಮ್ಮ ಜಿಲ್ಲೆಯ ಪರವಾಗಿ ಹ್ಯಾಟ್ಸ್ ಆಫ್

Spread the love

ಬೆಳಗಾವಿ ಜಿಲ್ಲೆಯ ಖಾನಾಪುರ ಮತ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ತಾಯಿ ನಿಂಬಾಳ್ಕರ್

ಗೋವಾ to ದೆಹಲಿ ವಿಮಾನ ಪ್ರಯಾಣ ಮಾಡುವಾಗ ಮಧ್ಯ ವಿಮಾನದಲ್ಲಿ ಹೊರದೇಶದ ಒಬ್ಬ ಯುವತಿಗೆ ಆರೋಗ್ಯ ತುಂಬಾ ವಿಪರೀತವಾಗಿ ಕೆಟ್ಟಿತು. ಆ ಮಹಿಳೆಗೆ ಸುಮಾರು ಒಂದೂವರೆ ಗಂಟೆಯ ವರೆಗೂ ಚಿಕಿತ್ಸೆ ಜೊತೆಗೆ ಆರೈಕೆ ಕೂಡ ಮಾಡಿ ವಿಮಾನದ ಎಲ್ಲ ಪ್ರಯಾಣಿಕರಿಗೂ ಮೇಚಿಗೆಗೆ ಪಾತ್ರವಾಗಿ ಮಾನವೀಯತೆ ಮೆರೆದಿದ್ದಾರೆ…

ಮಾಜಿ ಶಾಸಕರು ಅಂಜಲಿ ತಾಯಿ ನಿಂಬಾಳ್ಕರ್ ಅವರ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ನಮ್ಮ ಜಿಲ್ಲೆಯ ಪರವಾಗಿ ಹ್ಯಾಟ್ಸ್ ಆಫ್
(ನಮ್ಮ ಬೆಳಗಾವಿಯ ಹೆಣ್ಣು ಮಗಳು)


Spread the love

About Laxminews 24x7

Check Also

ವೈಜ್ಞಾನಿಕ ಮನೋಭಾವ ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ಶಿಕ್ಷಣದ ಉದ್ದೇಶ;

Spread the love ವೈಜ್ಞಾನಿಕ ಮನೋಭಾವ ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ಶಿಕ್ಷಣದ ಉದ್ದೇಶ; ಚಂದನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ