Breaking News

ಬಿಪಿಎಲ್ ಕಾಡ್೯ ರದ್ದು ಪ್ರಕರಣದಲ್ಲಿ ಗೊಂದಲ: ಬಡವರಿಗೆ ತೊಂದರೆ ಎಂದುರಾಜ್ಯಾಧ್ಯಕ್ಷ ತಳವಾರ

Spread the love

ಬಿಪಿಎಲ್ ಕಾಡ್೯ ರದ್ದು ಪ್ರಕರಣದಲ್ಲಿ ಗೊಂದಲ: ಬಡವರಿಗೆ ತೊಂದರೆ ಎಂದುರಾಜ್ಯಾಧ್ಯಕ್ಷ ತಳವಾರ ಆರೋಪ |
ಅನರ್ಹ ಬಿಪಿಎಲ್ ಕಾಡ್೯ ಮಾಡಿರುವ ಆಹಾರ ಇಲಾಖೆಯ ನಾಮಫಲಕದಲ್ಲಿ ಸಾಕಷ್ಟು ಗೊಂದಲ ಇದೆ ಎಂದು
ನ್ಯಾಯಬೆಲೆ ಪಡಿತರ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ತಳವಾರ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮತನಾಡಿದರು. ಆರ್ ಟಿ ರಿಟನ್೯ ಮಾಡಿದವರನ್ನು ಬಿಪಿಎಲ್ ಕಾಡ್೯ ರದ್ದು ಮಾಡಿರುವುದು ತೊಂದರೆ ಅನುಭವಿಸುತ್ತಿದ್ದಾರೆ. ಅರ್ಹ ಫಲಾನುಭವಿಗಳ ಬಿಪಿಎಲ್ ಕಾಡ್೯ ರದ್ದು ಮಾಡುವುದು ಸರಿಯಲ್ಲ ಎಂದರು.
ಬಿಪಿಎಲ್ ಕಾಡ್೯ ಐಟಿ ರಿಟನ್ ಮಾಡದವರನ್ನು ರದ್ದು ಮಾಡಿ ವಿನಾಕಾರಣ ಬಡವರು, ದಲಿತರು, ಹಿಂದುಳಿದವರಿಗೆ ತೊಂದರೆಯಾಗುತ್ತದೆ.
ಆಹಾರ ಇಲಾಖೆಯವರು ಮಾರ್ಗಸೂಚಿ ಪ್ರಕಾರ ನ್ಯಾಯ ಸಮ್ಮತವಾಗಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

Spread the love

About Laxminews 24x7

Check Also

ವಿಜಯಪುರ ಎಸ್​ಬಿಐ ಬ್ಯಾಂಕ್ ದರೋಡೆಗೆ ಮ್ಯಾನೇಜರ್, ಸಿಬ್ಬಂದಿಯ ನಿರ್ಲಕ್ಷ್ಯವೇ ನೆರವಾಯ್ತಾ? ಆಘಾತಕಾರಿ ಅಂಶ ಬಯಲು

Spread the loveವಿಜಯಪುರ, ಸೆಪ್ಟೆಂಬರ್ 18: ಸಪ್ಟೆಂಬರ್ 16 ರ ಸಾಯಂಕಾಲ ವಿಜಯಪುರ (Vijayapura) ಜಿಲ್ಲೆ ಚಡಚಣ ಪಟ್ಟಣದ ಎಸ್​ಬಿಐ ಬ್ಯಾಂಕ್ (SBI Bank) ದರೋಡೆಯಾಗಿತ್ತು. ಮುಸುಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ