ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮ ; ಯುವ ನಾಯಕ ಸಂತೋಷ ಜಾರಕಿಹೊಳಿ ಅವರಿಂದ ಉದ್ಘಾಟನೆ
ಗೋಕಾಕ : ತಾಲೂಕಿನ ಕನಸಗೇರಿ ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಹ.ಬ.ಪ ಅದೀಕರಾವ್ ಪಾಟೀಲ, ನಾಗಪ್ಪ ಎಳಿಗಾರ, ಮಹಾದೇವ ಗಡ್ಢಿಹೊಳಿ, ಅರ್ಜುನ್ ಬೆಕ್ಕನ್ನವರ, ವಿರೂಪಾಕ್ಷಿ ಬಡಿಗೇರ, ಮಂಜುನಾಥ ಶಿಂದಿಗಾರ, ನಾಗಪ್ಪ ಬಿಸಿರೊಟ್ಟಿ, ಕರೆಪ್ಪಾ ಚುನ್ನಪ್ಪಗೋಳ, ಮಾಯಪ್ಪ ಮಾಯಣ್ಣವರ, ಸಿದ್ದರಾಯ ಕುರಿಹುಳಿ, ಚುನ್ನಪ್ಪ ಚುನ್ನಪ್ಪಗೋಳ ಹಾಗೂ ಅನೇಕ ಮುಖಂಡರು ಯುವಕರು ಉಪಸ್ಥಿತರಿದ್ದರು.