Breaking News

ಏಯ್ ಭರತ್ ರೆಡ್ಡಿಗೆ ಸರಿಯಾಗಿ ಬುದ್ಧಿ ಹೇಳ್ರೀ’! ಕಾಂಗ್ರೆಸ್ ಶಾಸಕನ ಮೇಲೆ ಸಿಎಂ ಸಿದ್ದರಾಮಯ್ಯ ಗರಂ

Spread the love

ಏಯ್ ಭರತ್ ರೆಡ್ಡಿಗೆ ಸರಿಯಾಗಿ ಬುದ್ಧಿ ಹೇಳ್ರೀ’! ಕಾಂಗ್ರೆಸ್ ಶಾಸಕನ ಮೇಲೆ ಸಿಎಂ ಸಿದ್ದರಾಮಯ್ಯ ಗರಂ
(Bellary)ಬ್ಯಾನರ್​ (Banner) ಕಟ್ಟುವವಿಚಾರಕ್ಕೆಶುರುವಾದಗಲಾಟೆ (Attack)ಕೊನೆಗೆಓರ್ವಕಾರ್ಯಕರ್ತನಸಾವಲ್ಲಿಅಂತ್ಯವಾಗಿದೆ.ಗುಂಡಿನದಾಳಿಗೆಕಾರ್ಯಕರ್ತನೊಬ್ಬಬಲಿಯಾಗಿದ್ದಾನೆ.
ಈವಿಚಾರರಾಜ್ಯರಾಜಕಾರಣದಲ್ಲಿಭಾರೀಸದ್ದುಮಾಡಿದೆ. ಈ ಘಟನೆಯಲ್ಲಿಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು , ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗರಂ ಆಗಿದ್ದಾರೆ . ಜೊತೆಗೆ ಪೊಲೀಸರ ಮೇಲೂ ಅಸಮಾಧಾನ ಹೊರಹಾಕಿದ್ದಾರೆ .
ಬಳ್ಳಾರಿಉಸ್ತುವಾರಿಸಚಿವಜಮೀರ್ಅಹಮದ್ಖಾನ್ಘಟನೆಯಮಾಹಿತಿನೀಡಲುತೆರಳಿದ್ದವೇಳೆಸಿಎಂಸಿದ್ದರಾಮಯ್ಯಗರಂಆಗಿದ್ದಾರೆ. ಫೋನ್ಮಾಡಿದ್ರೂಸ್ವೀಕರಿಸದಸಿದ್ದರಾಮಯ್ಯಜಮೀರ್​​ ಮುಂದೆಯೇಅಸಮಾಧಾನಹೊರಹಾಕಿಎಚ್ಚರಿಕೆನೀಡಿದ್ದಾರೆ.
ಗುಂಡು ತಗುಲಿ ಕಾರ್ಯಕರ್ತ ರಾಜಶೇಖರ್​ ಬಲಿ
ಬಳ್ಳಾರಿಯಲ್ಲಿಫ್ಲೆಕ್ಸ್​ ವಿಚಾರಕ್ಕೆಶುರುವಾದಗಲಾಟೆಯಲ್ಲಿಗುಂಡಿನದಾಳಿನಡೆದಿದೆ, ಈವೇಳೆಕಾರ್ಯಕರ್ತರಾಜಶೇಖರ್​ ಗುಂಡುತಗುಲಿಮೃತಪಟ್ಟಿದ್ದಾರೆ. ಈ ಘಟನೆಯಲ್ಲಿಶಾಸಕಭರತ್ರೆಡ್ಡಿಅವರಪಾತ್ರದಬಗ್ಗೆಆರೋಪಗಳುಕೇಳಿಬಂದಿವೆ. ಘಟನೆಯಪ್ರಾಥಮಿಕವರದಿತಂದಡಿಜಿಪಿಡಾ. ಸಲೀಂಅಹಮದ್ಮತ್ತುಗುಪ್ತಚರಇಲಾಖೆಡಿಜಿಪಿಅವರುಸಿಎಂಗೆಮಾಹಿತಿನೀಡಿದ್ದಾರೆ. ಆದರೆಸಿಎಂಸಿದ್ದರಾಮಯ್ಯಅವರುಪೊಲೀಸರಮೇಲೆಅಸಮಾಧಾನವ್ಯಕ್ತಪಡಿಸಿದ್ದಾರೆ.
ಪೊಲೀಸರ ಮೇಲೂ ಸಿಎಂ ಸಿದ್ದರಾಮಯ್ಯ ಅಸಮಾಧಾನ
ಈಗುಂಡಿನದಾಳಿಬಗ್ಗೆಪೊಲೀಸರಮೇಲೂಸಿಎಂಸಿದ್ದರಾಮಯ್ಯಅಸಮಾಧಾನವ್ಯಕ್ತಪಡಿಸಿದ್ದಾರೆ. ಸಣ್ಣಘಟನೆಇಷ್ಟೊಂದುದೊಡ್ಡದಾಗೋವರೆಗೂಪೊಲೀಸರುಏನುಮಾಡುತ್ತಿದ್ದರು? ಅಮಾಯಕಯುವಕನಜೀವಹೋಗಿದೆಎಂದುಸಿಎಂಗರಂಆಗಿದ್ದಾರೆ.
ಕಾಂಗ್ರೆಸ್ ಶಾಸಕ ನಾರಾ ಭರತ್​ ರೆಡ್ಡಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ!
ಜಮೀರ್ಅಹಮದ್ಖಾನ್ಘಟನೆಯಮಾಹಿತಿನೀಡಲುಸಿಎಂಭೇಟಿಗೆತೆರಳಿದ್ದರು. ಈ ವೇಳೆಶಾಸಕಭರತ್ರೆಡ್ಡಿಅವರಿಗೆಫೋನ್ಮಾಡಿಮಾತನಾಡಿಸಲುಜಮೀರ್ಯತ್ನಿಸಿದ್ದಾರೆ. ಆದರೆಸಿಎಂಫೋನ್ತೆಗೆದುಕೊಳ್ಳದೆ “ಹೋಗ್ರಿ,ಏನುಭರತ್ರೆಡ್ಡಿ? ಸರಿಯಾಗಿಬುದ್ಧಿಹೇಳಿಆತನಿಗೆ. ಗಲಾಟೆಬೇಕಿರಲಿಲ್ಲ, ಕಾರ್ಯಕರ್ತನಸಾವಾಗಿದೆ. ಅವರಮನೆಮುಂದೆಹೋಗಿಬ್ಯಾನರ್ಕಟ್ಟುವುದುರಾಂಗ್ಡೈರೆಕ್ಷನ್” ಎಂದುಗರಂಆಗಿದ್ದಾರೆ. “ನಾನುಭರತ್ರೆಡ್ಡಿಜೊತೆಮಾತಾಡಲ್ಲ” ಎಂದುಫೋನ್ತೆಗೆದುಕೊಳ್ಳಲುನಿರಾಕರಿಸಿದ್ದಾರೆ.
ಆದಾಗ್ಯೂಸಚಿವಜಮೀರ್ಫೋನ್ಮಾಡಿಮಾತನಾಡಿಸಲುಯತ್ನಿಸಿದ್ದಾರೆ. ಸಿಎಂಗರಂಆದಬಳಿಕಕಂಪ್ಲಿಗಣೇಶ್ಮತ್ತುನಾಗೇಂದ್ರಅವರೊಂದಿಗೆಮಾತನಾಡಿದ್ದಾರೆ. ನೀವುಅಲ್ಲಿಪರಿಸ್ಥಿತಿಕಂಟ್ರೋಲ್ಮಾಡಿ. ಸುಮ್ನೆಇರಲುಹೇಳಿ. ಬೇಕಾಬಿಟ್ಟಿಮಾತಾಡುವುದನ್ನುನಿಲ್ಲಿಸಿಎಂದುಇಬ್ಬರುಶಾಸಕರಿಗೆಸೂಚನೆನೀಡಿದ್ದಾರೆ. ಭರತ್ರೆಡ್ಡಿಅವರನ್ನುಕಂಟ್ರೋಲ್ಮಾಡುವಜವಾಬ್ದಾರಿಯನ್ನುನಾಗೇಂದ್ರಮತ್ತುಕಂಪ್ಲಿಗಣೇಶ್ಅವರಿಗೆವಹಿಸಲಾಗಿದೆ.
ರಾಜಕೀಯಉದ್ವಿಗ್ನತೆಗೆ ಕಾರಣ!
ಬಳ್ಳಾರಿಯಲ್ಲಿಕಾರ್ಯಕರ್ತನಸಾವುರಾಜಕೀಯಉದ್ವಿಗ್ನತೆಗೆಕಾರಣವಾಗಿದೆ. ಶಾಸಕಭರತ್ರೆಡ್ಡಿಅವರವಿರುದ್ಧಆರೋಪಗಳುಕೇಳಿಬಂದಿವೆ.ಜೊತೆಗೆಗಾಲಿಜನಾರ್ಧನರೆಡ್ಡಿಮತ್ತುಶ್ರೀರಾಮುಲುಕೂಡಕೆರಳಿಕೆಂಡವಾಗಿದ್ದಾರೆ.
ಸದ್ಯ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತೆ ಸೂಚಿಸಿದ್ದಾರೆ. ಘಟನೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ. ಬಳ್ಳಾರಿಯಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಈ ಘಟನೆ ಬಳ್ಳಾರಿ ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ವಿಪಕ್ಷಗಳು ಸಿಡಿದೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಪಕ್ಷದ ಶಾಸಕರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಸಾಮಾನ್ಯಗೊಳ್ಳಲು ಸಚಿವರು ಮತ್ತು ಶಾಸಕರು ಪ್ರಯತ್ನಿಸುತ್ತಿದ್ದಾರೆ.

Spread the love

About Laxminews 24x7

Check Also

ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ

Spread the love ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ