Breaking News

ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಜೊತೆ ಹಿಂದೂ ಜಾತಿ ಕಾಲಂ ಗೊಂದಲ

ಬೆಂಗಳೂರು: ಜಾತಿ ಗಣತಿ ಇದೇ ಸೆ. 22ರಿಂದ ಆರಂಭವಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ಮಧ್ಯೆ ಜಾತಿ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್ ಧರ್ಮದೊಂದಿಗೆ ಮೂಲ ಜಾತಿಯನ್ನು ಪ್ರತ್ಯೇಕವಾಗಿ ತೋರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.‌ ಅಷ್ಟಕ್ಕೂ ಏನಿದು ಜಾತಿ ಪಟ್ಟಿಯಲ್ಲಿನ ಮತಾಂತರ ಜಾತಿ ಕಾಲಂ ವಿವಾದ ಎಂಬ ವರದಿ ಇಲ್ಲಿದೆ. ಸೆ.22 ರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಮತ್ತೊಂದು ಸಾಮಾಜಿಕ …

Read More »

ಮಲಮಗಳನ್ನು ಕಟ್ಟಡದ ಮೇಲಿಂದ ತಳ್ಳಿ ಕೊಲೆಗೈದ ಮಲತಾಯಿ; ಆಸ್ತಿಗಾಗಿ ಕೃತ್ಯ!

ಬೀದರ್: ಮಲ ಮಗಳಿಗೂ ಆಸ್ತಿ ಹಂಚಿಕೆ ಆಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೂರು ಮಹಡಿ ಕಟ್ಟಡದ ಮೇಲಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಿದ ಘಟನೆ ಇಲ್ಲಿನ ನ್ಯೂ ಆದರ್ಶ ಕಾಲನಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಾನ್ವಿ (6) ಮೃತ ಬಾಲಕಿ. ಪ್ರಕರಣದಲ್ಲಿ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆಗಸ್ಟ್​​ 27ರಂದು ಮಲತಾಯಿ ರಾಧಾ ಬಾಲಕಿಗೆ ಆಟವಾಡಿಸುವ ನೆಪದಲ್ಲಿ ಮೂರನೇ ಮಹಡಿಗೆ ಕರೆದೊಯ್ದಿದ್ದು, ಯಾರಿಗೂ ಕಾಣದಂತೆ …

Read More »

ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…

ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…ಮಹಿಳೆಯರ ಏಳ್ಗೆಯೇ ನಮ್ಮ ಧ್ಯೇಯ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಇಡೀ ರಾಜ್ಯದಲ್ಲಿ 1 ತಿಂಗಳು ಗರ್ಭಿಣಿಯರಿಗೆ ಎಲ್ಲ ಗ್ರಾ ಪಂ ಮಟ್ಟದಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ರಾಜ್ಯದ ಮಹಿಳೆಯರ ಏಳ್ಗೆಗಾಗಿ ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯವೆಂದು ಮಹಿಳಾ ಮತ್ತು ಮಕ್ಕಳ …

Read More »

ಜಾರಕಿಹೊಳಿ ಲಿಂಗಾಯತ ವಿರೋಧಿ ಎಂಬ ಅಪಪ್ರಚಾರ ನಿಲ್ಲಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ |

ಜಾರಕಿಹೊಳಿ ಲಿಂಗಾಯತ ವಿರೋಧಿ ಎಂಬ ಅಪಪ್ರಚಾರ ನಿಲ್ಲಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ | ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಿಮಿತ್ತ ಹುಕ್ಕೇರಿ ತಾಲೂಕಿನ ನಿಡಸೋಸಿಯಲ್ಲಿ ದಿವಂಗತ ಅಪ್ಪಣಗೌಡ ಪಾಟೀಲ ಪ್ಯಾನಲ್ ನ ಪ್ರಚಾರದ ಸಭೆಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಡಿಸಿಸಿ ಬ್ಯಾಂಕ್ ಅಭ್ಯರ್ಥಿ ರಾಜೇಂದ್ರ ಪಾಟೀಲ ಸೇರಿದಂತೆ ಅನೇಕರು ಇದ್ದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಜಾರಕಿಹೊಳಿ ಕುಟುಂಬದ ವಿರುದ್ದ ಕೇಲ ವಿರೋಧಿಗಳ …

Read More »

ಖಾನಾಪುರ ರೈಲು ನಿಲ್ದಾಣಕ್ಕೆ 14 ಕೋಟಿ ಅನುದಾನ – 2026ರೊಳಗೆ ಮಾದರಿ ರೈಲು ನಿಲ್ದಾಣ ಗುರಿ |

ಖಾನಾಪುರ ರೈಲು ನಿಲ್ದಾಣಕ್ಕೆ 14 ಕೋಟಿ ಅನುದಾನ – 2026ರೊಳಗೆ ಮಾದರಿ ರೈಲು ನಿಲ್ದಾಣ ಗುರಿ | ಖಾನಾಪುರ:ಖಾನಾಪುರದ ರೈಲು ನಿಲ್ದಾಣದ ಅಭಿವೃದ್ದಿಗಾಗಿ ರೈಲ್ವೇ ಇಲಾಖೆಯಿಂದ ಮೂರು ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು ಇದರಲ್ಲಿ ನಿಲ್ದಾಣದ ಪ್ಲಾಟಫಾರ್ಮ್‌ ವಿಸ್ತರಣೆ,ಶೌಚಾಲಯ ನಿರ್ಮಾಣ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕೆ ನಾನಾ ಸೌಲಭ್ಯ ಒದಗಿಸುವ ಕಾಮಿಗಾರಿಗಳಿಗೆ ಸಚಿವ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ಖಾನಾಪುರ ಸಂಪದ್ಭರಿತ ತಾಲೂಕಾಗಿದ್ದು ಪ್ರಮುಖವಾಗಿ ಕೃಷಿ ಉತ್ಪಾದನೆ …

Read More »

ಜಾತಿ ಗಣತಿಯಲ್ಲಿ ಮರಾಠಾ ಸಮಾಜದ ಗುರುತು ಸ್ಪಷ್ಟವಾಗಬೇಕು – ಎಂ.ಜಿ.ಮೋಳೆ |

ಜಾತಿ ಗಣತಿಯಲ್ಲಿ ಮರಾಠಾ ಸಮಾಜದ ಗುರುತು ಸ್ಪಷ್ಟವಾಗಬೇಕು – ಎಂ.ಜಿ.ಮೋಳೆ | ಧರ್ಮ ಹಿಂದು, ಜಾತಿ ಮರಾಠಾ, ಮಾತೃ ಭಾಷಾ ಮರಾಠಿ, ಉಪಜಾತಿ ಕುಂಬಿ ಎಂದು ಜಾತಿಗಣತಿಯಲ್ಲಿ ಉಲ್ಲೇಖಿಸಬೇಕು ಎಂದು ಸಕಲ ಮರಾಠಾ ಸಮಾಜ ಮತ್ತು ಮರಾಠಾ ಪರಿಷತ್ತಿನ ಎಂ.ಜಿ.ಮೋಳೆ ಹೇಳಿದರು. ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಸಾಮಾನ್ಯ ವರ್ಗಗಳ ಬಗ್ಗೆ ಆಯೋಗ ತೆಗೆದುಕೊಳ್ಳುವ ತಿರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದರು. ಸೆ.22 …

Read More »

ಜಮಖಂಡಿ ಶ್ರೀ ಅಮೋಘಸಿದ್ಧ ಜಾತ್ರಾ ಮಹೋತ್ಸವ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿತು |

ಜಮಖಂಡಿ ಶ್ರೀ ಅಮೋಘಸಿದ್ಧ ಜಾತ್ರಾ ಮಹೋತ್ಸವ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿತು | ಬಾಗಲಕೋಟೆ ಜಿಲ್ಲೆಯ ಜಮಖಂಡಿ ಅಲ್ಲಿಪ್ರತಿ ಮೂರು ವರ್ಷಕ್ಕೊಮ್ಮೆ ಈ ವರ್ಷ ಕೂಡ ಶ್ರಾವಣ ನಿಮಿತ್ಯವಾಗಿ. ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಜಮಖಂಡಿನಗರದಲ್ಲಿರುವ ಶ್ರೀ ಅಮೋಘಸಿದ್ಧ ದೇವಸ್ಥಾನದ ಜಾತ್ರೆ ದಿನಾಂಕ 15-09-2025, ಸೋಮವಾರ ಮಧ್ಯಾಹ್ನ12:00ಗೆಹೋಳಿಗೆ ಹುಗ್ಗಿ ಮಹಾಪ್ರಸಾದ ನಡೆಯಲಿರುವ ಭಂಡಾರ ವಡೆನಾದ ಶ್ರೀ ಅಮೋಘಸಿದ್ದ ಜಮಖಂಡಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುತ್ತಿನಕಟ್ಟಿ ಶ್ರೀಗಳು ಜಮಖಂಡಿಯ …

Read More »

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಬಂದ್! ಅಧಿಕಾರಿಗಳ ವಿರುದ್ಧ ಕ್ರಮ, ಬೆಳೆ ಹಾನಿ ಸಮೀಕ್ಷೆ ಕೂಡ ಶೀಘ್ರದಲ್ಲೇ.

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಬಂದ್! ಅಧಿಕಾರಿಗಳ ವಿರುದ್ಧ ಕ್ರಮ, ಬೆಳೆ ಹಾನಿ ಸಮೀಕ್ಷೆ ಕೂಡ ಶೀಘ್ರದಲ್ಲೇ. ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಬಂದ್ ಮಾಡಲು ಸರಕಾರ ಆದೇಶ ಮಾಡಿದೆ. ಇಂದು ಸಂಜೆ ಅವರೊಂದಿಗೆ ಸಭೆ ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಖಾಸಗಿ ಮಾರುಕಟ್ಟೆಯವರು ಅಧಿಕಾರಿಗಳ ಮೇಲೆ ದಬ್ಬಾಳಿಕೆಯ ನಡೆಸಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ …

Read More »

ಮುಂದೆ ಯಾವಾಗಲೂ ಅಧ್ಯಕ್ಷ ಆಗುವುದಿಲ್ಲ : ರಮೇಶ ಕತ್ತಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅಣ್ಣಾಸಾಹೇಬ ಜೊಲ್ಲೆ..!

ಮುಂದೆ ಯಾವಾಗಲೂ ಅಧ್ಯಕ್ಷ ಆಗುವುದಿಲ್ಲ : ರಮೇಶ ಕತ್ತಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅಣ್ಣಾಸಾಹೇಬ ಜೊಲ್ಲೆ..! ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ದಿವಂಗತ ಅಪ್ಪಣಗೌಡ ಪಾಟೀಲ ಸಹಕಾರಿ ಪ್ಯಾನಲ್ ನ ಪೂರ್ವ ಭಾವಿ ಸಭೆಯು ಹುಕ್ಕೇರಿ ತಾಲೂಕಿನ ನಿಡಸೋಸಿಯಲ್ಲಿ ಜರುಗಿತು. ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ,ಡಿಸಿಸಿ ಬ್ಯಾಂಕ್ ನಲ್ಲಿ ಮುಂದೆ ನಮ್ಮ ಆಡಳಿತ ಬರಲಿದ್ದು, ರೈತರಿಗೆ ಮರು ಪಾವತಿಯನ್ನು ಫ್ರೀ ಯಾಗಿ ಮಾಡಿಕೊಡುತ್ತೆವೆ, ಅಧ್ಯಕ್ಷ ಸ್ಥಾನ …

Read More »

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಕಾನೂನು ಬಾಹಿರ – ರೈತರ ಮೋಸ ಬಯಲು, ಟ್ರೆಡ್ ಲೈಸನ್ಸ್ ರದ್ದು!

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಕಾನೂನು ಬಾಹಿರ – ರೈತರ ಮೋಸ ಬಯಲು, ಟ್ರೆಡ್ ಲೈಸನ್ಸ್ ರದ್ದು! ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ಕಳೆದ‌ 2021ರಲ್ಲಿ ಕಾನೂನು ಬಾಹಿರವಾಗಿ ಟ್ರೆಡ್ ಲೈಸನ್ಸ್ ಪಡೆದು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುವುದು, ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ನಡೆಯುತ್ತಿದ್ದರೂ ಕೋಲ್ಡ್ ಸ್ಡೋರೆಜ್ ವ್ಯವಸ್ಥೆ, ತರಕಾರಿ ಬರುವುದು ಹಾಗೂ ಹೊರಗಡೆ ಹೋಗುವುದರ ಬಗ್ಗೆ ಯಾವುದೇ ದಾಖಲೆ ಇಟ್ಟುಕೊಂಡಿರಲ್ಲ ಎಂದು ರಾಜಕುಮಾರ ‌ಟೋಪಣ್ಣವರ ಹೇಳಿದರು. ಮಂಗಳವಾರ …

Read More »