Breaking News

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಅನನ್ಯ ಗಿರಿಯಾಲ್ ಆಯ್ಕೆ ಜಿಲ್ಲಾ ಮಟ್ಟಕ್ಕೆ ಅನನ್ಯ ಗಿರಿಯಾಲ್ ಆಯ್ಕೆ

Spread the love

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಅನನ್ಯ ಗಿರಿಯಾಲ್ ಆಯ್ಕೆ
ಜಿಲ್ಲಾ ಮಟ್ಟಕ್ಕೆ ಅನನ್ಯ ಗಿರಿಯಾಲ್ ಆಯ್ಕೆ
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಆಶುಭಾಷಣ ಸ್ಪರ್ಧೆ
ಪ್ರಥಮ ಸ್ಥಾನ ಪಡೆದ ಅನನ್ಯ ಗಿರಿಯಾಲ್
ಪಾಲಕರು ಮತ್ತು ಶಿಕ್ಷಕರಲ್ಲಿ ಹೆಚ್ಚಿದ ಉತ್ಸಾಹ
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಖಾನಾಪೂರ ತಾಲೂಕಿನ ಮುಗಳಿಹಾಳದ ಅನನ್ಯ ಮಂಜುನಾಥ ಗಿರಿಯಾಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ
ಖಾನಾಪೂರ ತಾಲೂಕಿನ ಮುಗಳಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಅನನ್ಯ ಮಂಜುನಾಥ
ಗಿರಿಯಾಲ ಇತ್ತಿಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅನನ್ಯ ಗಿರಿಯಾಲ ಇವಳನ್ನು ಶಾಲಾ ಶಿಕ್ಷಕರ ವತಿಯಿಂದ ಅಭಿನಂದನೆಗಳು ಜರುಗುತ್ತಿವೆ.

Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ… 11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 ಲಕ್ಷ ವ್ಯಯ!!!

Spread the love ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ… 11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ