Breaking News

ಬೆಳಗಾವಿ ನಗರದ ಕನ್ನಡ ಭವನದಲ್ಲಿ ಇಂದು ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ

Spread the love

ಬೆಳಗಾವಿ ನಗರದ ಕನ್ನಡ ಭವನದಲ್ಲಿ ಇಂದು ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್

May be an image of 6 people, people smiling, dais and text that says "ಪತ್ರಿಕಾ ದಿನಾಚರಣ దಿ: 13/07/2025, 2025, ಭಾನುವಾರ ಸಮಯ: ಬೆಳಿಗ್ಗೆ 11:00 ಸ್ಥಳ ಕನ್ನಡ ਤ (ರಾ (ರಾಂದೇವ ದೇವ ಹಿಂದುಗಡೆ) ಬೆಳಗಾವಿ ಸ್ವಗಿ ದರದ ಸಾಗತ ಗಂಟೆ"

ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು, ಮಾತನಾಡಿದ ಚಿಕ್ಕೋಡಿ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

May be an image of 11 people and text that says "ಪತ್ರಿಕಾ ದಿನಾಚರಣೆ 13/07/2025, ಭಾನುವಾರ ಸಮಯ: သိမဂ္ဂဓ 11:00 7ဝ် ಸ್ಥಳ: ಕನ್ನಡ ಭವನ (ರಾಮದೇವ ಹಿಂದುಗಡೆ) ಬಿಜಗಾವಿ ಆತರ್"

ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ, ಕ್ಯಾರಂ ಹಾಗೂ ಚೆಸ್ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

May be an image of 13 people, people smiling and text that says "13 ৩০১ ದಿನಾಚರಣ ಭಾನುವಾರ ಸಮಯ: ಬೆಳಿಗ್ಗೆ 11:00 ಗಂ ರವನಿ ಅಮದೇವ ಹಿಂದುಗಗೂ ಬీಳ ೋದ"

ಈ ವೇಳೆ ರಾಜ್ಯಸಭಾ ಸದಸ್ಯ ಶ್ರೀ ಈರಣ್ಣಾ ಕಡಾಡಿ, ಸಂಘದ ಅಧ್ಯಕ್ಷ ಶ್ರೀ ಮಂಜುನಾಥ ಪಾಟೀಲ, ಹಿರಿಯ

May be an image of 7 people, people studying, dais and textMay be an image of 11 people and text that says "ಬೆಳಗಾವಿ ာ ಎಲೆಕ್ಕಾನಿಲ್ ಮೀಡಿಯಾ ಜರ್ನಲಸ್ಟ್ ಅಸೋಸಿಯೇಷನ್ (0) ಪತ್ರಿಕಾ ದಿನಾಚರಣೆ 3/0 ವಳ ಭಾನುವಾ ವನ (တာခ ಸವ 11:00 bre"

ಪತ್ರಕರ್ತರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
#priyankajarkiholi #Belagavi


Spread the love

About Laxminews 24x7

Check Also

ಬಿಜೆಪಿಯವರದ್ದು ಧರ್ಮ ಯಾತ್ರೆಯಲ್ಲ ರಾಜಕೀಯ ಯಾತ್ರೆ: ಸಿಎಂ

Spread the loveಮೈಸೂರು: “ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ ರಾಜಕೀಯ ಯಾತ್ರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಮೈಸೂರಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ