Breaking News

20ಕ್ಕೂ ಅಧಿಕ ಮೇವಿನ ಬಣಿವೆಗಳಿಗೆ ಬೆಂಕಿ,ಸುಟ್ಟು ಭಸ್ಮ!*

Spread the love

ಬೆಳಗಾವಿಯಲ್ಲಿ 20ಕ್ಕೂ ಅಧಿಕ ಮೇವಿನ ಬಣಿವೆಗಳಿಗೆ ಬೆಂಕಿ,ಸುಟ್ಟು ಭ*ಸ್ಮ!*

ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಘಟನೆ

ಗ್ರಾಮದ ಹೊರವಲಯದಲ್ಲಿರುವ ಕೆರೆ ಮೈದಾನದಲ್ಲಿ ಒಟ್ಟಿದ್ದ ರೈತರ 20 ಬಣಿವೆಗಳು ಸು**ಟ್ಟು ಭಸ್ಮ
ಹೊಟ್ಟು ಮತ್ತು ಕಣಕಿ ಮೇವಿನ ಬಣಿವೆಗಳು ಬೆಂ*ಕಿಗಾಹುತಿ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳ ಆಗಮನಿ ಬೆಂ*ಕಿ ನಂದಿಸುವಲ್ಲಿ ಹರಸಾಹಸ
ದೊಡವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ


Spread the love

About Laxminews 24x7

Check Also

ವಿಶ್ವ ನವಕಾರ ದಿವಸ ಆಚರಣೆ : ನವ ಸಂಕಲ್ಪ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ

Spread the love ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ನವಕಾರ ದಿವಸ ಆಚರಣೆ ಸಮಾರಂಭವನ್ನು ವರ್ಚುಲ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ