Breaking News

ಘಟಪ್ರಭಾ ನದಿ ಪಾಲಾಗಿದ್ದ ವಾಟರ್ ಮನ್ ನ ಶವ ಇಂದು ಪತ್ತೆ

Spread the love

ಘಟಪ್ರಭಾ:  ನಿನ್ನೆ ನೀರಿನ ಪಂಪ್ ಚಾಲೂ ಮಾಡುವ ವೇಳೆ ಘಟಪ್ರಭಾ ನದಿ ಪಾಲಾಗಿದ್ದ ವಾಟರ್ ಮನ್ ನ ಶವ ಇಂದು ಪತ್ತೆಯಾಗಿದೆ.

ನಿನ್ನೆ ಪಾಮಲದಿನ್ನಿ ಗ್ರಾಮದ ಬಸವರಾಜ ಯಮುನಪ್ಪಾ ಹರಜನ( 35) ಎಂಬ ವಾಟರ್ ಮನ್ ಘಟಪ್ರಭಾ ನದಿಯಿಂದ ಪಾಮಲದಿನ್ನಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ್ ಹೌಸ್ ಗೆ ತೆರಳಿದ್ದರು. ಪಂಪ್ ಚಾಲೂ ಮಾಡಿದರು ನೀರು ಬರದೆ ಇರುವ ಹಿನ್ನೆಲೆ ಪಂಪನ್ ಫುಟ್  ಬಾಲ್ ಪರಿಶೀಲಿಸಲು ನೀರಿಗೆ ಇಳಿದಿದ್ದರು.  ಆ ವೇಳೆ ಮೊಸಳೆ ಅವರನ್ನು ಎಳೆದೊಯ್ದಿದೆ ಎಂದು ಶಂಕೆ ವ್ಯಕ್ತ ವಾಗಿತ್ತು.

ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆ ಕಾರ್ಯವನ್ನು ಆರಂಭಿಸಿದ್ದರು. ಆದರೆ ಬುಧವಾರ ಅವರ ಶವ ಪತ್ತೆಯಾಗಿದೆ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ