ರಾಯಬಾಗ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಹೊತ್ತಿ ಉರಿದ ಕಬ್ಬು. ಅಂದಾಜು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ಸುಟ್ಟುಕರಕಲು. ಬೆಕ್ಕೇರಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಉಂಟಾದ ಅವಘಡ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮ. ಬೆಂಕಿ ಹೊತ್ತುತ್ತಿದ್ದಂತೆ ಅಗ್ನಿಶಾಮಕ ದಳದವರಿಗೆ ಮಾಹಿತಿ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Read More »Yearly Archives: 2025
ಟಾಟಾ ಏಸ್ ಪಲ್ಟಿ…10 ಮಂದಿಗೆ ಗಾಯ…ಚಾಲಕನ ನಿಯಂತ್ರಣ ತಪ್ಪಿ ಘಟನೆ…
ಟಾಟಾ ಏಸ್ ಪಲ್ಟಿ…10 ಮಂದಿಗೆ ಗಾಯ…ಚಾಲಕನ ನಿಯಂತ್ರಣ ತಪ್ಪಿ ಘಟನೆ… ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ಪಲ್ಟಿಯಾದ ಪರಿಣಾಮ ಹತ್ತು ಮಂದಿ ಗಾಯಗೊಂಡ ಘಟನೆ ಸರಗೂರು ಟೌನಿನ ಕಬಿನಿ ನದಿ ಚಾನೆಲ್ ಬಳಿ ನಡೆದಿದೆ.ಶುಂಠಿ ಕೆಲಸಕ್ಕಾಗಿ ತೆರಳುತ್ತಿದ್ದ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ ಟಾಟಾ ಎಸ್ ವಾಹನ. ಮೂರು ಬಾರಿ ಪಲ್ಟಿಯಾಗಿದೆ. ಗೊಂತಗಲಗುಂಡಿ ಗ್ರಾಮದಿಂದ ಸರಗೂರಿಗೆ ತೆರಳುತ್ತಿದ್ದ ವೇಳೆ ಪಲ್ಟಿಯಾಗಿದೆ. ಚಾಲಕ ಸೇರಿ ಹತ್ತು …
Read More »ಅಜ್ಮೀರ್ ದರ್ಗಾದಲ್ಲಿ ಜಾರಕಿಹೊಳಿ ಕುಟುಂಬದ ಕ್ಷೇಮಕ್ಕಾಗಿ ಅಭಿಮಾನಿಗಳ ದುಆ. (ಪ್ರಾರ್ಥನೆ)
ಅಜ್ಮೀರ್ ದರ್ಗಾದಲ್ಲಿ ಜಾರಕಿಹೊಳಿ ಕುಟುಂಬದ ಕ್ಷೇಮಕ್ಕಾಗಿ ಅಭಿಮಾನಿಗಳ ದುಆ. (ಪ್ರಾರ್ಥನೆ) ಸಲ್ಲಿಸಿದರು. ರಾಜಸ್ಥಾನದ ಪವಿತ್ರ ಅಜ್ಮೀರ್ ಶರೀಫ್ ದರ್ಗಾ, ಖ್ವಾಜಾ ಗರೀಬ್ ನವಾಜ್ ಅವರ ದಿವ್ಯ ಸಮಾಧಿಯು, ದೇಶದಾದ್ಯಂತದ ಜನರ ನಂಬಿಕೆಯ ಕೇಂದ್ರವಾಗಿದೆ. ಇತ್ತೀಚೆಗೆ ಕರ್ನಾಟಕದ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಈ ಪವಿತ್ರ ತಾಣಕ್ಕೆ ಭೇಟಿ ನೀಡಿ, ಕುಟುಂಬದ ಆರೋಗ್ಯ, ರಾಜಕೀಯ ಸ್ಥಿರತೆ ಮತ್ತು ಜನಪರ ಸೇವೆಗೆ ಶಕ್ತಿ ದೊರೆಯಲಿ ಎಂಬ ಉದ್ದೇಶದಿಂದ ವಿಶೇಷ ದುಆ (ಪ್ರಾರ್ಥನೆ) ಸಲ್ಲಿಸಿದರು. ಅಭಿಮಾನಿಗಳ …
Read More »ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ
ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ ಡಾ. ದೀಪ್ತಿ ಅಭಿಜಿತ್ ಪನೋರೆ ಅವರ ಪ್ರಕೃತಿ ಸ್ಪಾ ಲೋಕಾರ್ಪಣೆ ಡಾ. ಆನಂದಮಹಾರಾಜ ಗೋಸಾವಿ ಮತ್ತು ಗಣ್ಯರಿಂದ ಉದ್ಘಾಟನೆ ಆಯೂರ್ವೇದಿಕ್ ಪದ್ಧತಿಯಿಂದ ಉಪಚಾರ ಸೌಂದರ್ಯ ವರ್ಧನೆಗೂ ಚಿಕಿತ್ಸೆ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಬಳಸಿ ಬೆಳಗಾವಿಯಲ್ಲಿ ಡಾ. ದೀಪ್ತಿ ಅಭಿಜಿತ್ ಪನೋರೆ ಅವರು ಆರಂಭಿಸಿರುವ ಪ್ರಕೃತಿ ಸ್ಪಾ ವನ್ನು ಹತ್ತ ರಕಿ ಶ್ರೀ ಹರಿಕಾಕಾ ಗೋಸಾವಿ ಭಾಗವತ ಮಠದ ಪೀಠಾಧೀಶರಾದ …
Read More »ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಬಸವ ಜನ್ಮ ಸ್ಥಳದಲ್ಲಿ ಪ್ರತಿಭಟನೆ
ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಬಸವ ಜನ್ಮ ಸ್ಥಳದಲ್ಲಿ ಪ್ರತಿಭಟನೆ ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ-ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿಜಯಪುರ ಜಿಲ್ಲೆಯ ಬಸವ ಜನ್ಮ ಸ್ಥಳ ಬಸವನಬಾಗೇವಾಡಿ ಪಟ್ಟಣದಲ್ಲಿ ವಿವಿಧ ಬಸವಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕನೇರಿ ಸ್ವಾಮೀಜಿ ಪ್ರತಿಕೃತಿ ದಹಿಸಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು, ಕೂಡಲೇ …
Read More »45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ
45 ನಿಮಿಷಗಳ ಸಮೀಕ್ಷೆ: ಸಮಾಧಾನದಿಂದ ವಿವರ ನೀಡಿದ ಸಿಎಂ ಕಾವೇರಿ ನಿವಾಸದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಕ್ಕೂ ಹೆಚ್ಚು ಕಾಲ ಸಮಾಧಾನದಿಂದ ಉತ್ತರಿಸಿದರು. ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು.
Read More »‘ಮಳೆ ಮುಗಿದರೂ ಬ್ಯಾರೇಜ್ಗಳಿಗೆ ಹಾಕುತ್ತಿಲ್ಲ ಕ್ರಸ್ಟ್ಗೇಟ್’: ಹಾವೇರಿ ರೈತರಿಗೆ ಬರ ಎದುರಾಗುವ ಚಿಂತೆ
ಹಾವೇರಿ: ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಹರಿಯುತ್ತಿವೆ. ಇವುಗಳಲ್ಲಿ ಜಿಲ್ಲೆಯ ಜೀವನದಿ ವರದಾ. ಹಾನಗಲ್, ಶಿಗ್ಗಾಂವ್, ಸವಣೂರು ಮತ್ತು ಹಾವೇರಿ ತಾಲೂಕುಗಳಲ್ಲಿ ಇದು ಹರಿಯುತ್ತದೆ. ಲಕ್ಷಾಂತರ ರೈತರ ಜಮೀನುಗಳಿಗೆ ನೀರುಣಿಸುತ್ತದೆ. ಬಂಕಾಪುರ, ಶಿಗ್ಗಾಂವ್, ಸವಣೂರು, ಹಾವೇರಿ, ಹೊಸರಿತ್ತಿ ಸೇರಿದಂತೆ ಹಲವು ನಗರ ಪಟ್ಟಣಗಳ ಜನರಿಗೆ ಕುಡಿಯುವ ನೀರನ್ನೂ ಪೂರೈಸುತ್ತದೆ. ಜಿಲ್ಲೆಯ 9 ಬ್ಯಾರೇಜ್ಗಳಲ್ಲಿ ಮಳೆ ಮುಗಿಯುತ್ತಿದ್ದಂತೆ, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕ್ರಸ್ಟ್ಗೇಟ್ ಹಾಕಲಾಗುತ್ತದೆ. ಈ ರೀತಿ …
Read More »ಸಮೀಕ್ಷೆಯಲ್ಲಿ ಸುಧಾಮೂರ್ತಿ ಪಾಲ್ಗೊಳ್ಳದ ಬಗ್ಗೆ ಸಚಿವರುಗಳ ಅಸಮಾಧಾನ; ಹೇಳಿದ್ದೇನು?
ಬೆಂಗಳೂರು: ”ಸುಧಾಮೂರ್ತಿ ಅವರು ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರುವುದನ್ನು ನೋಡಿದರೆ ಹಿಂದುಳಿದ ವರ್ಗಗಳ ಬಗ್ಗೆ ಅವರ ಕಾಳಜಿ ಗೊತ್ತಾಗುತ್ತದೆ” ಎಂದು ಸಚಿವ ಶಿವರಾಜ್ ತಂಗಡಗಿ ಅಸಮಾಧಾನ ಹೊರಹಾಕಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ, ”ಸುಧಾಮೂರ್ತಿ, ತೇಜಸ್ವಿ ಸೂರ್ಯ ಹೇಳುವುದು ನೋಡಿದರೆ, ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಎಷ್ಟು ಕಾಳಜಿ ಎಂಬುದು ಗೊತ್ತಾಗುತ್ತಿದೆ. ಸುಧಾಮೂರ್ತಿಯವರ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ, ಅವರ ಮನಸ್ಥಿತಿ ನೋಡಿದರೆ ನನಗೆ ಬಹಳ ಬೇಸರ ಆಗುತ್ತದೆ. ನೀವು …
Read More »ಕವಿವಿ ಪ್ರವೇಶ ಶುಲ್ಕ ಹೆಚ್ಚಳ ನಡೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ..ಧಾರವಾಡ ಕವಿವಿ ಆಡಳಿತ ಮಂಡಳಿ ಎದುರು ವಿದ್ಯಾರ್ಥಿಗಳ ಪ್ರೊಟೆಸ್ಟ್
ಕವಿವಿ ಪ್ರವೇಶ ಶುಲ್ಕ ಹೆಚ್ಚಳ ನಡೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ..ಧಾರವಾಡ ಕವಿವಿ ಆಡಳಿತ ಮಂಡಳಿ ಎದುರು ವಿದ್ಯಾರ್ಥಿಗಳ ಪ್ರೊಟೆಸ್ಟ್…… : ಕವಿವಿಯ ಪಿಜಿ ಡಿಪ್ಲೋಮಾ ಕೋರ್ಸ್ ಹಾಗೂ ವಸತಿ ನಿಲಯ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹಾಗೂ ಹೆಚ್ಚಳ ಶುಲ್ಕ ಕೈ ಬಿಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಒ್ರತಿಭಟನೆ ನಡೆಸಿ ಕವಿವಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. – ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ …
Read More »ಡಾ. ಗಂಗೂಬಾಯಿ ಹಾನಗಲ್ ಮೊಮ್ಮಗಳ ಚಿನ್ನದ ಸರ ದೋಚಿದ ಕಳ್ಳರು
ಡಾ. ಗಂಗೂಬಾಯಿ ಹಾನಗಲ್ ಮೊಮ್ಮಗಳ ಚಿನ್ನದ ಸರ ದೋಚಿದ ಕಳ್ಳರು ಹುಬ್ಬಳ್ಳಿಯಲ್ಲಿ ಬೈಕ್ ನಲ್ಲಿ ಮಾಸ್ಕ್ ಹಾಕಿಕೊಂಡು ಬಂದು ಖ್ಯಾತ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳ ಚಿನ್ನದ ಸರವನ್ನು ಖದೀಮರು ಕಿತ್ತುಕೊಂಡು ಅಪರಾರಿಯಾಗಿದ್ದಾರೆ. ಗಂಗೂಬಾಯಿ ಹಾನಗಲ್ ಮೊಮ್ಮಗಳು ಲಕ್ಷ್ಮಿ ಹಾನಗಲ್ ಅವರ 15 ಗ್ರಾಂ ಕೊರಳಲ್ಲಿದ್ದ ಚಿನ್ನದ ಸರವನ್ನು ಕದೀಮರು ದೋಚಿಕೊಂಡು ಹೋಗಿದ್ದು . ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಕುಂಬಕೋಣಂ ಪ್ಲಾಟ್ನಲ್ಲಿ ಈ ಘಟನೆ ನಡೆದಿದ್ದು. ಸ್ಥ …
Read More »
Laxmi News 24×7