ಡಿಸಿಸಿ ಬ್ಯಾಂಕಿನಲ್ಲಿ ರಾಜಕೀಯ ಇಲ್ಲ:ಬಾಲಚಂದ್ರ ಜಾರಕಿಹೊಳಿ ಚಿಕ್ಕೋಡಿ:ಡಿಸಿಸಿ ಬ್ಯಾಂಕಿನ ಚುನಾವಣೆಯು ಸಹಕಾರ ಕ್ಷೇತ್ರದ ಚುನಾವಣೆಯಾಗಿದ್ದು, ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ಇಲ್ಲ. ರೈತರ ಅನುಕೂಲಕ್ಕಾಗಿ ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಆಯ್ಕೆ ಮಾಡಬೇಕೆಂದು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಅವರು ನಿಪ್ಪಾಣಿ ತಾಲೂಕಿನ ಅಪಾಚಿವಾಡಿ ಗ್ರಾಮದ ಹಾಲ್ಸಿದ್ದನಾಥ ಸಭಾಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ ,ಉಪಾಧ್ಯಕ್ಷ ನಿರ್ದೇಶಕ, ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳ ಸೌಹಾರ್ದಯುತ ಸಭೆಯಲ್ಲಿ …
Read More »ಬೆಳಗಾವಿಯಲ್ಲಿ ಸಂಪತ್ ಶುಕ್ರವಾರದ ಸಂಭ್ರಮ ವರಮಹಾಲಕ್ಷ್ಮಿಗೆ ಉಡಿ ತುಂಬಿದ ಭಕ್ತರು…
ಬೆಳಗಾವಿಯಲ್ಲಿ ಸಂಪತ್ ಶುಕ್ರವಾರದ ಸಂಭ್ರಮ ವರಮಹಾಲಕ್ಷ್ಮಿಗೆ ಉಡಿ ತುಂಬಿದ ಭಕ್ತರು… ಬೆಳಗಾವಿ ನಗರ ಮತ್ತು ಪ್ರದೇಶದಲ್ಲಿ ಇಂದು ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಕ್ತರು ಮನೆ ಮನೆಗಳಲ್ಲಿ ಪೂಜೆ ಸಲ್ಲಿಸಿ, ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಹೌದು, ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರಗಳಲ್ಲಿ ಶ್ರೀ ಮಹಾಲಕ್ಷ್ಮೀಯ ವೃತಾಚರಣೆಯನ್ನು ಮಾಡಲಾಗುತ್ತದೆ. ಇದಕ್ಕೆ ಸಂಪತ್ತು ಶುಕ್ರವಾರ ವೃತ ಅಥವಾ ಶುಕ್ರಗೌರಿ ವೃತವೆಂದು ಕರೆಯುತ್ತಾರೆ. ದೇವಿ ಮಹಾಲಕ್ಷ್ಮೀಗೆ …
Read More »ಕರ್ನಾಟಕದಿಂದ ಗೋವಾಕ್ಕೆ ಸುಮಾರು 620 ಕೆಜಿ ಗೋಮಾಂಸ ಸಾಗಾಟ!!! ಕಾರಿನೊಂದಿಗೆ ವ್ಯಕ್ತಿಯೋರ್ವನ ಬಂಧನ…
ಕರ್ನಾಟಕದಿಂದ ಗೋವಾಕ್ಕೆ ಸುಮಾರು 620 ಕೆಜಿ ಗೋಮಾಂಸ ಸಾಗಾಟ!!! ಕಾರಿನೊಂದಿಗೆ ವ್ಯಕ್ತಿಯೋರ್ವನ ಬಂಧನ… ಕರ್ನಾಟಕದಿಂದ ಗೋವಾಕ್ಕೆ ಸಾಗಿಸುತ್ತಿದ್ದ ಸುಮಾರು 620 ಕೆಜಿ ಗೋಮಾಂಸವನ್ನು ಮೋಲಂ ಚೆಕ್ಪೋಸ್ಟ್’ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯಿಂದ ಮಾಪುಸಾಗೆ ಇನ್ನೋವ್ಹಾ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 620 ಕೆಜಿ ಗೋಮಾಂಸವನ್ನು ಕುಳೆ ಪೊಲೀಸರು ಮೋಲಂ ಚೆಕ್ಪೋಸ್ಟ್’ನಲ್ಲಿ ವಶಪಡಿಸಿಕೊಂಡಿದ್ದಾರೆ. ಗೋಮಾಂಸ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋವ್ಹಾ ಕಾರನ್ನು ವಶಕ್ಕೆ ಪಡೆದು, ಯಾಸೀನ್ ಬೇಪಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೋಲಂನ ಪಶುವೈದ್ಯಾಧಿಕಾರಿ ಡಾ. …
Read More »ಆಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಕೇಂದ್ರ ಸಚಿವ ಅನ್ನಪೂರ್ಣಾ ದೇವಿ ಅವರನ್ನು ಭೇಟಿಯಾದ ನಿಯೋಗ
ಆಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಕೇಂದ್ರ ಸಚಿವ ಅನ್ನಪೂರ್ಣಾ ದೇವಿ ಅವರನ್ನು ಭೇಟಿಯಾದ ನಿಯೋಗ ಖಾನಾಪೂರ ತಾಲೂಕಿನ ಆಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು ಮತ್ತು ಬೇಡಿಕೆಗಳತ್ತ ಗಮನಹರಿಸುವ ಸಲುವಾಗಿ, ಖಾನಾಪೂರದ ಶಾಸಕರಾದ ವಿಠ್ಠಲ್ ಹಲಗೇಕರ ಅವರ ಮಾರ್ಗದರ್ಶನದಲ್ಲಿ, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಖಾನಾಪೂರ ಘಟಕದ ವತಿಯಿಂದ ದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ಅನ್ನಪೂರ್ಣಾ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಲಾಯಿತು. …
Read More »ಬಾಲಕಿ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿ ಬಾಲಕಿ ಸಾವು
ಬಾಲಕಿ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿ ಬಾಲಕಿ ಸಾವು ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ರಸ್ತೆ ಪಕ್ಕದಲ್ಲಿ ಬಿದ್ದ ಬಾಲಕಿ ಮೇಲೆ ಟ್ರ್ಯಾಕ್ಟರ್ ಹರಿದು 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಮಂಡ ಬಸಪ್ಪ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು ಮುಧೋಳದಿಂದ ಬರಗಿ ಗ್ರಾಮಕ್ಕೆ ಹೊರಟಿದ್ದ ತಂದೆ ಉಮೇಶ್ ಹಾಗೂ ಪುತ್ರಿ ಅಂಜಲಿ ಸಮಯದಲ್ಲಿ ಬೈಕ್ …
Read More »ಖಾನಾಪೂರ ತಹಶೀಲ್ದಾರ್ ಕಚೇರಿ, ಎಮ್ ಸಿಎಚ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ
ಖಾನಾಪೂರ ತಹಶೀಲ್ದಾರ್ ಕಚೇರಿ, ಎಮ್ ಸಿಎಚ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ ಖಾನಾಪೂರ ತಹಶೀಲ್ದಾರ್ ಕಚೇರಿ ಸೇರಿದಂತೆ ಸಬ್ ರಿಜಿಸ್ಟ್ರಾರ್ ಕಚೇರಿ ಅದರಂತೆಯೇ ಖಾನಾಪೂರ ಎಮ್ ಸಿಎಚ್ ಆಸ್ಪತ್ರೆಯಲ್ಲಿ ಗೌರವಾನ್ವಿತ ಲೋಕಾಯುಕ್ತ ನ್ಯಾಯಮೂರ್ತಿ ಸಿ.ಎಸ್ ಪಾಟೀಲ್ ಅವರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು ಸಾರ್ವಜನಿಕರಿಗೆ ನೀಡುವ ಸೌಲಭ್ಯ ಸೇರಿದಂತೆ ಕಚೇರಿಗಳಲ್ಲಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಈ ಸಂದರ್ಭದಲ್ಲಿ ಬೆಳಗಾವಿ …
Read More »ಹುಕ್ಕೇರಿ ಉಪ ನೊಂದಣಿ ಕಛೇರಿಗೆ ಲೋಕಾಯುಕ್ತರ ಭೇಟಿ
ಹುಕ್ಕೇರಿ : ಹುಕ್ಕೇರಿ ಉಪ ನೊಂದಣಿ ಕಛೇರಿಗೆ ಲೋಕಾಯುಕ್ತರ ಭೇಟಿ ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪ ಆಯುಕ್ತ ಬಿ ಎಸ್ ಪಾಟೀಲರು ಜಿಲ್ಲೆಯಲ್ಲಿ ಪ್ರವಾಸದಲ್ಲಿರುವಾಗಲೆ ಹುಕ್ಕೇರಿ ಉಪ ನೋಂದಣಿ ಕಛೇರಿಗೆ ನ್ಯಾಯಾದೀಶ ರಾಮನಾಥ ಚವ್ಹಾನ ನೇತೃತ್ವದ ಲೋಕಾಯುಕ್ತ ತಂಡ ದಿಢೀರನೆ ಹುಕ್ಕೇರಿ ಸಬ್ ರಿಜಿಸ್ಟ್ರಾರ್ ಕಛೇರಿಗೆ ಭೇಟಿ ನೀಡಿ ದಸ್ತಾವೇಜುಗಳನ್ನು ಪರಿಸಿಲಿಸಿದರು, ನಂತರ ಖೋಟ್ಟಿ ಆಧಾರ ಕಾರ್ಡ ಸೃಷ್ಟಿಸಿ ಸರ್ವೆ ನಂಬರ 183 / ಬ ಕ್ಷೇತ್ರದ 1 …
Read More »4 ಪ್ರಕರಣಗಳಲ್ಲಿ 8 ಆರೋಪಿಗಳ ಬಂಧನ ಗಾಂಜಾ ಮತ್ತು ಜೂಜಾಟ ಪ್ರಕರಣವನ್ನು ಬೇಧಿಸಿದ ಬೆಳಗಾವಿ ಪೊಲೀಸರು…
4 ಪ್ರಕರಣಗಳಲ್ಲಿ 8 ಆರೋಪಿಗಳ ಬಂಧನ ಗಾಂಜಾ ಮತ್ತು ಜೂಜಾಟ ಪ್ರಕರಣವನ್ನು ಬೇಧಿಸಿದ ಬೆಳಗಾವಿ ಪೊಲೀಸರು… ಜೂಜಾಟ, ಗಾಂಜಾ ಸೇವನೆ ಮತ್ತು ಹರಿತವಾದ ಆಯುಧ ಹೊಂದಿದ ಒಟ್ಟು 4 ಪ್ರಕರಣಗಳಲ್ಲಿ ಒಟ್ಟು 8 ಜನರನ್ನು ವಶಕ್ಕೆ ಪಡೆದು, ಒಟ್ಟು 9,580 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಹಾಳ ಕ್ರಾಸ್ ಹತ್ತಿರ ಮಟಕಾ ಆಡುತ್ತಿದ್ದಾಗ ಸಿಸಿಬಿ ವಿಭಾಗ …
Read More »ಸಂಪೂರ್ಣವಾಗಿ ಭರ್ತಿಯಾದ ಬೆಳಗಾವಿಗರ ಜೀವದಾಯಿನಿ “ರಾಕಸಕೊಪ್ಪ ಜಲಾಶಯ”
ಸಂಪೂರ್ಣವಾಗಿ ಭರ್ತಿಯಾದ ಬೆಳಗಾವಿಗರ ಜೀವದಾಯಿನಿ “ರಾಕಸಕೊಪ್ಪ ಜಲಾಶಯ” ಮಹಾಪೌರರಿಂದ ಗಂಗಾಪೂಜೆ…ಬಾಗಿನ ಅರ್ಪಣೆ ಬೆಳಗಾವಿ ಮಹಾನಗರದ ಜನರ ಜಲಸ್ತ್ರೋತವಾದ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು, ಬೆಳಗಾವಿ ಮಹಾನಗರದ ಜನತೆಯ ಪರವಾಗಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಗಂಗಾಪೂಜೆಯನ್ನು ನೆರವೇರಿಸಿ ಬಾಗಿನ ಅರ್ಪಿಸಲಾಯಿತು. ಬೆಳಗಾವಿ ಮಹಾನಗರದ ಜನರ ಜೀವದಾಯಿನಿ ರಾಕಸಕೊಪ್ಪ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಇಂದು ಮಹಾಪೌರ ಮಂಗೇಶ್ ಪವಾರ್ ಮತ್ತು ಉಪಮಹಾಪೌರ ವಾಣಿ ಜೋಶಿ ಅವರು ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು. …
Read More »ಶಾಲಾ ಮಕ್ಕಳ ಸುರಕ್ಷತೆಗೆ 25 ಅಂಶಗಳ ಪಟ್ಟಿ: ಬೆಳಗಾವಿಯಲ್ಲಿ ಹೇಗಿದೆ ಕ್ರಮ..? ಡಿಡಿಪಿಐ, ಶಿಕ್ಷಕರು, ಮಕ್ಕಳು ಹೇಳುವುದೇನು..?
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸೇರಿ ಕೆಲವೆಡೆ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣಗಳನ್ನು ಶಾಲಾ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ಸುರಕ್ಷತೆಗೆ ನಿತ್ಯವೂ ಪಾಲಿಸಬೇಕಾದ 25 ಅಂಶಗಳನ್ನು ಪಟ್ಟಿ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಹೊಣೆಯನ್ನು ಮುಖ್ಯಶಿಕ್ಷಕರೇ ನಿಭಾಯಿಸಬೇಕು ಎಂದು ಕಟ್ಟು ನಿಟ್ಟಾಗಿ ಸೂಚಿಸಿದೆ. ಈ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಯಾವ ರೀತಿ ಕ್ರಮ ವಹಿಸಲಾಗಿದೆ ಎಂಬ ಕುರಿತ ವಿವರ ಇಲ್ಲಿದೆ. ಹೌದು, ಶಾಲಾ ಮಕ್ಕಳ …
Read More »
Laxmi News 24×7