Breaking News

ಮತ್ತೆ {ಗೋಕಾಕ} ಘಟಪ್ರಭಾ ಶಿಂಗಲಾಪೂರ ಹತ್ತಿರ ಮೊಸಳೆ ಪ್ರತ್ಯಕ್ಷ

Spread the love

ಗೋಕಾಕ: ಕಳೆದ ಎರಡು ವಾರದ ಹಿಂದೆ ಗೋಕಾಕ ಫಾಲ್ಸ್ ನಲ್ಲಿ ಮೊಸಳೆ ಕಾಣಿಸಿ ಕೊಂಡಿತ್ತು.

ಎರಡು ವಾರ ಕಳೆದರೂ ಕೂಡ ಮೊಸಳೆ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ್ ವಿಫಲ ವಾಗಿದೆ.

ಇವಾಗ ಮತ್ತೊಂದು ಮೊಸಳೆ ಶಿಂಗಲಾ ಪುರ ಮಾರ್ಕಂಡೇಯ ಘತಪ್ರಭೆ ನದಿ ಸೇರುವ ಸ್ಥಳದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷ ವಾಗಿದೆ ಇದರಿಂದ ಸಾರ್ವಜನಿಕ ರಲ್ಲಿ ಆತಂಕ ಉಂಟಾಗಿದೆ.

 

ಇದಕ್ಕೆಲ್ಲ ಕಾರಣ ಅರಣ್ಯ ಇಲಾಖೆಯ ದುರ್ಲಕ್ಷ್ಯವೆ ಕಾರಣ ಎನ್ನ ಬಹುದು

ಮೊಸಳೆ ಉಭಯ ವಾಸಿ ಪ್ರಾಣಿ ನೀರಿನ ಒಳಗೆ ಹಾಗೂ ಹೊರಗೆ ಕೂಡ ಬದುಕ ಬಹುದು ಅಕ್ಕ ಪಕ್ಕ ಸುತ್ತಾಡುವ ಜನರಲ್ಲಿ ಇದೊಂದು ಭೀತಿಯ ವಾತವರಣ ನಿರ್ಮಾಣ ಮಾಡಿದೆ.

 

ಬೆಳಗಾವಿಯಲ್ಲಿ ಚಿರತೆ ಹಿಡಿಯ ಲಾಗದ ಅರಣ್ಯ ಇಲಾಖೆ ಇವಾಗ ಮೊಸಳೆ ಹಿಡಿಯುವರೆ ಎಂದು ಸಾರ್ವಜನಿಕರಲ್ಲಿ ಮಾತು ಗಳು ಕೇಳಿ ಬರ್ತಿವೆ.

 

 

ಆದಷ್ಟು ಬೇಗ ಈ ಒಂದು ಮೊಸಳೆಯನ್ನು ಪತ್ತೆ ಹಚ್ಚುವ ಕಾರ್ಯ ಅರಣ್ಯ ಇಲಾಖೆ ಮಾಡಬೇಕು ಎಂದು ನಮ್ಮ ವಾಹಿನಿ ಕೂಡ ಆಗ್ರಹ ಮಾಡುತ್ತೆ


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ