Breaking News

:ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದವರಿಗೆ ಮಧ್ಯಾಹ್ನ ಊಟ ನೀಡಲಾಯಿತು

Spread the love

ಗೋಕಾಕ:ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದ ಪೊಲೀಸ, ನಗರಸಭೆ, ಅಗ್ನಶಾಮಕದಳ, ಕೆ. ಎಸ್. ಅರ್. ಟಿ. ಸಿ. ಸಿಬ್ಬಂದಿಗಳಿಗೆ ಮಧ್ಯಾನ್ಹದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ರೋ. ಪ್ರಕಾಶ ವರದಾಯಿ,ರೋ. ಗಣೇಶ ವರದಾಯಿ, ರೋ. ಸತೀಶ ಬೆಳಗಾವಿ, ರೋ. ಸುರೇಶ ರಾಠೋಡ, ರೋ. ಕೆಂಚಪ್ಪ ಭರಮಣ್ಣವ ರ, ರೋ. ಬಸವರಾಜ ಗಂಜಿ, ಸಂತೋಷ ಹುಂಡೇಕಾರ, ಅರುಣ ಚೌಧರಿ, ಸಂತೋಷ ಶಿರಾಗುಪ್ಪಿ ಮುಂತಾದವರು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಮೂಡಲಗಿ , ಗೋಕಾಕ ತಾಲ್ಲೂಕು ಸೇರಿ ೫೧೯.೭೨ ಕೋಟಿ ರೂಪಾಯಿಗಳನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದ DCCBANK: ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ – ರೈತರ ಶ್ರೆಯೋಭಿವೃದ್ಧಿಗಾಗಿ ರೈತಮಿತ್ರನಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮೂಡಲಗಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ