ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿಯವರು ಹೇಳಿದರು. ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಮೂಡಲಗಿ ವಲಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ …
Read More »ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಯುವರಾಜ್ ಕದಂ
ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಯುವರಾಜ್ ಕದಂ ಅವರು ಇಂದು ಗೋಕಾಕ ನಗರದ ಗೃಹಕಚೇರಿಯಲ್ಲಿ ನನ್ನನ್ನು ಭೇಟಿಯಾಗಿ, ಸನ್ಮಾನಿಸಿದರು. ಈ ವೇಳೆ ಅವರು ತಮ್ಮ ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಜನರ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಶುಭ ಹಾರೈಸಿದೆ.
Read More »ಇಂದು ಗೋಕಾಕ ನಗರದ ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಆಲಿಸಿದೆ.
ಇಂದು ಗೋಕಾಕ ನಗರದ ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಆಲಿಸಿದೆ. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಯುವರಾಜ್ ಕದಂ ಅವರು ಭೇಟಿಯಾಗಿ ಸಿಹಿ ಹಂಚಿದರು. ಇದೇ ವೇಳೆ ನಿಗಮದ ಕಾರ್ಯ ಚಟುವಟಿಕೆಗಳ ಮೂಲಕ ಜನರ ಕಲ್ಯಾಣಕ್ಕಾಗಿ ಪರಿಣಾಮಕಾರಿ ಕೆಲಸಗಳನ್ನು ಕೈಗೊಳ್ಳಿರಿ ಎಂದು ಶುಭ ಹಾರೈಸಿದೆ.
Read More »ಕಿತ್ತೂರು ರಾಣಿ ಚನ್ನಮ್ಮಾ ಕಿರು ಮೃಗಾಲಯದಲ್ಲಿ ಅಕ್ಕ ಕೆಫೆ ಆರಂಭ : ಜಿಪಂ ಸಿಇಒ ರಾಹುಲ್ ಶಿಂಧೆ
ಕಿತ್ತೂರು ರಾಣಿ ಚನ್ನಮ್ಮಾ ಕಿರು ಮೃಗಾಲಯದಲ್ಲಿ ಅಕ್ಕ ಕೆಫೆ ಆರಂಭ : ಜಿಪಂ ಸಿಇಒ ರಾಹುಲ್ ಶಿಂಧೆ ಬೆಳಗಾವಿ(ಅ.10)*:ಕಿತ್ತೂರು ರಾಣಿ ಚನ್ನಮ್ಮಾ ಕಿರು ಮೃಗಾಲಯ ಭೂತರಾಮನಹಟ್ಟಿಯಲ್ಲಿ “ಅಕ್ಕ ಕೆಫೆ” ತೆರೆಯುವ ಕುರಿತು ಜಿಪಂ ಸಿಇಒ ರಾಹುಲ್ ಶಿಂಧೆ ರವರ ಅಧ್ಯಕ್ಷತೆ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವಿಭಾಗ ಕ್ರಾಂತಿ ಎನ್.ಇ ರವರ ಉಪಸ್ಥಿತಿಯಲ್ಲಿ ಶುಕ್ರವಾರ(ಅ.10) ರಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಭೆ ಜರುಗಿತು. ಸದರಿ ಸಭೆಯಲ್ಲಿ ಕೆ.ಆರ್.ಐ.ಡಿ.ಎಲ್ ಇಲಾಖೆವತಿಯಿಂದ …
Read More »ಇದು ಆಸ್ಪತ್ರೆಯೋ…ತ್ಯಾಜ್ಯ ವಿಲೇವಾರಿ ಘಟಕವೋ???
ಅವ್ಯವಸ್ಥೆಯ ಆಗರವಾದ ಜಮಖಂಡಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾದ ಜಮಖಂಡಿ ಸರ್ಕಾರಿ ಆಸ್ಪತ್ರೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೇ ಸ್ವಲ್ಪ ಗಮನಹರಿಸಿ ಆಸ್ಪತ್ರೆಯಲ್ಲಿ ದುರ್ನಾತನದ ನರಕ ದರ್ಶನ ನಿರ್ವಹಣೆಯ ಕೊರತೆಯಿಂದ ಜನರಲ್ಲಿ ಹೆಚ್ಚಿದ ರೋಗ ಭೀತಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಈ ಆಸ್ಪತ್ರೆ ಅನಾರೋಗ್ಯಕ್ಕೆ ತುತ್ತಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ದುರ್ನಾತದ ನರಕ ದರ್ಶನ ಮಾಡಿಸುತ್ತಿದೆ. ಇದು ಆಸ್ಪತ್ರೆಯೋ ತ್ಯಾಜ್ಯ …
Read More »ಮೊದಲ ಬಾರಿಗೆ ಎರಡು ಹೆಬ್ಬಾವು ರಕ್ಷಿಸಿದ ಉರಗರಕ್ಷಕ ರಮೇಶ್
ಹಾವೇರಿ: ಸುಮಾರು 13,600 ಹಾವುಗಳನ್ನು ಹಿಡಿದಿರುವ ಉರಗರಕ್ಷಕ ರಮೇಶ್ ಹಾನಗಲ್ ಅವರು ಇದೇ ಮೊದಲ ಬಾರಿಗೆ ಎರಡು ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಜಿಲ್ಲೆಯ ಕ್ಯಾಸನೂರು ಗ್ರಾಮದ ಎಸ್.ಜಿ.ಪಾಟೀಲ ಎಂಬವರ ಅಡಿಕೆ ಹಾಗೂ ಬಾಳೆ ತೋಟಗಳಲ್ಲಿ ಗುರುವಾರ ಎರಡು ಹೆಬ್ಬಾವುಗಳು ಕಾಣಿಸಿಕೊಂಡಿದ್ದವು. ಹಾವೇರಿಯ ಉರಗರಕ್ಷಕ ರಮೇಶ್ ಅವರಿಗೆ ಹಾನಗಲ್ ತಾಲೂಕಿನ ಚಿಕ್ಕೌಂಶಿ ಹೊಸೂರು ಗ್ರಾಮದಿಂದ ಎಂದಿನಂತೆ ಹಾವು ಬಂದಿವೆ ಎಂಬ ಕರೆ ಬಂತು. ಎಂದಿನಂತೆ ಹಾವು ಹಿಡಿಯಲು ಹೋಗಿದ್ದ ರಮೇಶ್ ಅವರಿಗೆ …
Read More »ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ಜಿಲ್ಲೆಯಲ್ಲಿ ಏರಿದೆ. ಈ ಬಾರಿ ತಾವೇ ಗೆದ್ದು ಬೀಗಬೇಕು ಎಂದು ಜಾರಕಿಹೊಳಿ ಸಹೋದರರು ಪಣ ತೊಟ್ಟಿದ್ದಾರೆ.
ಬೆಳಗಾವಿ: ಈ ಬಾರಿ ಬೆಳಗಾವಿ ಡಿಸಿಸಿ ಬ್ಯಾಂಕ್ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಜಾರಕಿಹೊಳಿ ಸಹೋದರರು ಪಣ ತೊಟ್ಟಿದ್ದಾರೆ. ಈ ಗುರಿ ಸಾಧಿಸಲು ಕೆಲ ತಾಲ್ಲೂಕುಗಳಲ್ಲಿ ಎದುರು-ಬದುರು ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಯಾರೇ ಗೆದ್ದರೂ ತಮಗೇ ಪ್ಲಸ್ ಆಗಬೇಕು ಎಂಬ ಲೆಕ್ಕಾಚಾರ ಈ ಸಹೋದರರದ್ದು ಎಂದು ಜಿಲ್ಲೆಯ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದು ವಿಧಾನಸಭೆ, ಲೋಕಸಭೆ ಚುನಾವಣೆ ಇರಲಿ. ಸಹಕಾರ ರಂಗದ ಸಣ್ಣ ಸೊಸೈಟಿ ಚುನಾವಣೆಯೇ ಇರಲಿ. ಬೆಳಗಾವಿಯಲ್ಲಿ ಚುನಾವಣೆ ನಡೆಯುತ್ತಿದೆ …
Read More »ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು
ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು ಮಕ್ಕಳಲ್ಲಿ ಮೂಡಿದ ಪರಿಸರ ಜಾಗೃತಿ ತುಂತುರು ಮಳೆ ಆ ನಡುವೆ ಹೆಚ್ಚು ಹಸಿರನ ವಾತಾವರಣ ಇದರ ಸವಿಯನ್ನು ಸವಿಯಲು ಎರಡು ಕಣ್ಣುಗಳು ನಾಲದು ಅಂತದರ ಮಧ್ಯೆ ವಿದ್ಯಾರ್ಥಿಗಳು ಚೆಂದನೆಯ ಧಿರಿಸು ಧರಿಸಿ ಕಾಡಿನ ಪರಿಸರದಲ್ಲಿ ಸಸಿ ನೆಡವುದು ಎಂದರೆ ಎಷ್ಟು ಅದ್ಭುತ ಅಲ್ಲವೇ ಹಾಗಾದ್ರೆ ಈ ಚಂದದ ದೃಶ್ಯ …
Read More »ಲಿಂಗಾಯತ ಬಿಸಿನೆಸ್ ಫೋರಮ್ (ಎಲ್ಬಿಎಫ್) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..
ಲಿಂಗಾಯತ ಬಿಸಿನೆಸ್ ಫೋರಮ್ (ಎಲ್ಬಿಎಫ್) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು.. ಈ ವಿಶೇಷ ಸಭೆಯಲ್ಲಿ ಬಸವೇಶ್ವರ ಬ್ಯಾಂಕಿನ ಮಂಡಳಿಯವರು, ವಾಣಿಜ್ಯ ಮಂಡಳಿ, ಇಂಜಿನಿಯರ್ಸ್ ಅಸೋಸಿಯೇಷನ್, ಸಿಎ ಅಸೋಸಿಯೇಷನ್ ಸದಸ್ಯರು ಹಾಗೂ ಖ್ಯಾತ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಅತಿಥಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ಬೋರ್ಡ ಆಫ್ ಟ್ರಸ್ಟೀ ಅಧ್ಯಕ್ಷರಾದ ಕಿರಣ ಅಗಡಿ ಅವರು ಫೋರಮ್ನ …
Read More »ಹೈಸ್ಟ್ರೀಟ್ ಕ್ಯಾಂಪ್’ನ ರಸ್ತೆ ಈಗ “ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”
ಹೈಸ್ಟ್ರೀಟ್ ಕ್ಯಾಂಪ್’ನ ರಸ್ತೆ ಈಗ “ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”ಹೈಸ್ಟ್ರೀಟ್ ಕ್ಯಾಂಪ್’ ರಸ್ತೆಗೆ ಹೊಸ ಹೆಸರು“ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ” ಬೆಳಗಾವಿ ದಂಡು ಮಂಡಳಿಯಿಂದ ಕಾರ್ಯ ಹೊಸ ನಾಮಫಲಕ ಅಳವಡಿಕೆ ಬೆಳಗಾವಿ ಕ್ಯಾಂಪ್ ಹೈಸ್ಟ್ರೀಟ್ ರಸ್ತೆಗೆ ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ ಎಂದು ದಂಡು ಮಂಡಳಿಯೂ ನಾಮಕರಣ ಮಾಡಿ ಫಲಕವನ್ನು ಅಳವಡಿಸಿದೆ. ಹೌದು, ಬೆಳಗಾವಿಯ ದಂಡು ಮಂಡಳಿಯ ಅಸ್ತಿತ್ವದಲ್ಲಿ ಬರುವ ಕ್ಯಾಂಪ್’ನ ಹೈಸ್ಟ್ರೀಟ್ ಮುಖ್ಯ ರಸ್ತೆಗೆ ಛತ್ರಪತಿ ಶಿವಾಜೀ ಮಹಾರಾಜ್ …
Read More »
Laxmi News 24×7