ಗೋಕಾಕ: ದ್ವಿ ಚಕ್ರವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಿದ್ದು.ಲ. ಮುರಕಿಬಾವಿ (24)ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗೋಕಾಕನಗರದ ಹೆದ್ದಾರಿ ಪ್ರವಾಸಿ ಮಂದಿರ ಬಳಿ ಈ ಅಪಘಾತ ನಡೆದಿದ್ದು ಗಂಭೀರ ಗಾಯಗೊಂಡ ಯವಕನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಡುದಾರಿಯಲ್ಲಿ ಸಾವನ್ನಪಿದ್ದಾರೆ.ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
Read More »ಬಿಜೆಪಿಯಲ್ಲಿ ಯಾವ ಗದ್ದಲವೂ ಇಲ್ಲ, ಗೊಂದಲವೂ …….: ಡಾ.ಪ್ರಭಾಕರ ಕೋರೆ
ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿಕೆ ಬಿಜೆಪಿಯಲ್ಲಿ ಯಾವ ಗದ್ದಲವೂ ಇಲ್ಲ, ಗೊಂದಲವೂ ಇಲ್ಲ ಯಾವುದೇ ಚುನಾವಣೆ ನಡೆದರೂ ದೊಡ್ಡ ಪಕ್ಷದಲ್ಲಿ ಟಿಕೆಟ್ಗಾಗಿ ಆಕಾಂಕ್ಷಿಗಳಿರುವುದು ಸಹಜ ಟಿಕೆಟ್ ಕೇಳುವುದು ತಪ್ಪಲ್ಲ, ಅಷ್ಟಕ್ಕೂ ಇನ್ನೂ ರಾಜ್ಯ ಸಭೆ ಚುನಾವಣೆಗೆ ನೋಟಿಫಿಕೇಶನ್ ಕೂಡ ಜಾರಿಗೊಂಡಿಲ್ಲ ಬೆಳಗಾವಿಯಲ್ಲಿ ಹೇಳಿಕೆ ನೀಡಿದ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆಟಿಕೆಟ್ ವಿಷಯದಲ್ಲಿ ಪಕ್ಷ ಮುಕ್ತವಾಗಿ ನಿರ್ಣಯ ಕೈಗೊಳ್ಳುತ್ತೆ ಉಮೇಶ ಕತ್ತಿ ಅವರು ಶಾಸಕ ಮಿತ್ರರನ್ನು ಊಟಕ್ಕೆ ಕರೆದಿದ್ದರು ಅದು …
Read More »ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ
ಘಟಪ್ರಭಾ :ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಮತ್ತು ಘಟಪ್ರಭಾ ಗ್ರಾಮ ಘಟಕ ಅಧ್ಯಕ್ಷರಾದ ಬಸವರಾಜ. ಹುಬ್ಬಳ್ಳಿ ಹಾಗೂ ಅರಬಾಂವಿ ಅಧ್ಯಕ್ಷರಾದ ಆನಂದ.ಪೂಜೇರಿ ಇವರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನಡುವ ಕಾರ್ಯಕ್ರಮ ಮತ್ತು ರೋಗಿಗಳಿಗೆ ಹಾಲು ಬಿಸ್ಕೆಟ್ ಹಂಚಲಾಯಿತ್ತು. ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಪ್ರವೀಣ,ಕರಗಾಂವಿ ಗೋಕಾಕ ತಾಲೂಕಾಧ್ಯಕ್ಷರು ಸಂತೋಷ. ಕಂಡ್ರಿ,ತಾಲೂಕಾಉಪಾಧ್ಯಕ್ಷರು ಮಾರುತಿ.ಚೌಕಾಶಿ ಶಿಂಧಿಕುರಬೇಟ ಗ್ರಾಮದ ಅಧ್ಯಕ್ಷರು …
Read More »ಟಿಕೆಟ್ ಯಾರಿಗೆ ಕೊಡಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ: ಪ್ರಭಾಕರಕೋರೆ
ಬೆಳಗಾವಿ: ದೊಡ್ಡ ಪಕ್ಷದಲ್ಲಿ ಆಕಾಂಕ್ಷಿಗಳು ಸಂಖ್ಯೆ ಹೆಚ್ಚು ಇರುವುದು ಸಾಮಾನ್ಯ. ಆದ್ರೆ ಟಿಕೆಟ್ ಯಾರಿಗೆ ಕೊಡಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದ್ದಾರೆ. ಇಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಗೆ ಅಧಿಸೂಚನೆ ಜಾರಿಯಾಗಿಲ್ಲ. ಬಿಜೆಪಿ ಪಕ್ಷದಲ್ಲಿ ತಂತ್ರಗಳು ನಡೆಯುವುದಿಲ್ಲ. ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿದ್ದು, ಟಿಕೆಟ್ ಕೇಳುವವರ ಸಂಖ್ಯೆ ಹೆಚ್ಚು …
Read More »ವಿಶ್ವ ಹಾಲಿನ ದಿನ ಹಾಗೂ ಹುಟ್ಟು ಹಬ್ಬದ ದಿನದಂದು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಕೊಟ್ಟ ಸಾಹುಕಾರರು
ಬೆಂಗಳೂರು : ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ 1 ರಂದು ಕರ್ನಾಟಕ ಹಾಲು ಮಹಾಮಂಡಳಿಯು ಕೊರೋನಾದಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಅವರಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಅರಿಸಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಭಾನುವಾರದಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೋನಾ ದಾಳಿ ಮಾಡಿರುವ ಈ ಸಂದರ್ಭದಲ್ಲಿ ಜನರು ಹೆಚ್ಚು ರೋಗ ನಿರೋಧಕ …
Read More »ಭಾನುವಾರದ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13ಜನರಲ್ಲಿ ಸೊಂಕು ಪತ್ತೆ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಅರ್ಭಟದ ಜೊತೆ ಜೊತೆಗೆ ಮಹಾಮಾರಿ ಕೊರೋನಾ ಅರ್ಭಟವೂ ಬೆಳಗಾವಿ ಜಿಲ್ಲೆಗೆ ವಕ್ಕರಿಸಿದೆ ಇಂದು ಭಾನುವಾರದ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13ಜನರಲ್ಲಿ ಸೊಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 160 ಕ್ಕೇರಿದೆ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 162ಕ್ಕೇರಿದಂತಾಗಿದೆ. ಇಂದು ಪತ್ತೆಯಾದ ಎಂಟು ಜನ ಸೊಂಕಿತರ ಪೈಕಿ ಇಬ್ಬರು ಬೆಳಗಾವಿ ತಾಲ್ಲೂಕಿನ ಅಗಸಗಿ …
Read More »ಆಹಾರ ಸಿಗದೇ ಪರದಾಡುತ್ತಿರುವ ಬೀದಿ ನಾಯಿಗಳು…………
ಬೆಳಗಾವಿ- ಲಾಕ್ ಡೌನ್ ಅವಧಿಯಲ್ಲಿ ಬೆಳಗಾವಿ ನಗರದ ನಾಯಿಗಳು ಈಗ ಡಾನ್ ಆಗಿವೆ.ಆಹಾರ ಸಿಗದೇ ಪರದಾಡುತ್ತಿರುವ ಬೀದಿ ನಾಯಿಗಳು ಈಗ ಕ್ರೂರಿಯಾಗಿವೆ. ಇಂದು ಮದ್ಯಾಹ್ನ ಹಸಿದ ನಾಯಿಗಳು ಗುಂಪಾಗಿ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಎರಡು ಕುರಿಗಳನ್ನು ಬೇಟೆಯಾಡಿದ ಘಟನೆ ಬೆಳಗಾವಿಯ ಕಣಬರ್ಗಿ ರಸ್ತೆಯ ಶಿವತೀರ್ಥ ಅಪಾರ್ಟಮಡಂಟ್ ಹಿಂದುಗಡೆ ನಡೆದಿದೆ. ಬೆಳಗಾವಿಯಲ್ಲಿ ಹಸಿದವರಿಗೆ ಉಳ್ಳವರು ಆಹಾರದ ಕಿಟ್ ಗಳನ್ನು ಕೊಡುತ್ತಿದ್ದಾರೆ. ಹೊಟೇಲ್ ಗಳ ನಾನ್ ವೇಜ್ ವೇಸ್ಟೇಜ್ ತಿಂದು …
Read More »ಮಗೂನ ಇವರೇ ಚೂಟಿ ತೊಟ್ಟಿಲು ತೂಗೂ ವಂತಹ ಕೆಲಸ ಮಾಡೋದುರಮೇಶ್ ಜಾರಕಿಹೊಳಿ : ಲಖನ್ ಜಾರಕಿಹೋಳಿ ಕಿಡಿ
ಗೋಕಾಕ :ಉತ್ತರ ಕರ್ನಾಟಕದ ಬಂಡಾಯ ಎದ್ದಿರೋ ಬಗ್ಗೆ ಇಂದು ಕಾಂಗ್ರೆಸ್ ಮುಖಂಡರು ಹಾಗೂ ಗೋಕಾಕ ನಗರದ ಉದ್ಯಮಿಗಳಾದ ಶ್ರೀಲಖನ್ ಜಾರಕಿಹೋಳಿ ಜಾರಕಿಹೋಳಿ ಇಂದು ಗೋಕಾಕ ನಗರದಲ್ಲಿ ನಮ್ಮ ವಾಹಿನಿ ಜೊತೆ ಮಾತಾಡಿದ ಅವರು ರಮೇಶ್ ಜಾರಕಿಹೊಳಿ ಜೊತೆ ಯಾರು ಇಲ್ಲ ಅವರ್ ಜೊತೆ ಮಹೇಶ್ ಕುಮತಳ್ಳಿ ಒಬ್ರೆ ಇದಾರೆ, ಅದು ಅನಿವಾರ್ಯವಾಗಿ ಇವರ ಜೊತೆ ಇದಾರೆ .ಈ ಬಂಡಾಯಕ್ಕೆ ಕಾರಣ ರಮೇಶ್ ಜಾರಕಿಹೋಳಿ, ಅವರು ಕಾಂಗ್ರೆಸ್ ನಲ್ಲಿ ಇದ್ದಾಗಲೂ ಹಿಂಗೆ …
Read More »ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ.ಸಹಾಯ ಮಾಡಿ ಎಂದು ಮನವಿ
ಗೋಕಾಕ:ದೇಶದ ಜನಜೀವನ ಕೋವಿಡ್ 19 ವೈರಸ್ ನಿಂದ ಜನಸಾಮಾನ್ಯರ ಬದುಕು ವಿಷಾದನೀಯ ಹಾಗೂ ಲಾಕ್ ಡೌನ್ ಬೆನ್ನಲ್ಲೇ ಸಭೆ ಸಭಾರಂಭಗಳು, ಮದುವೆಗಳು,ಜಾತ್ರೆಗಳು ಹಾಗೂ ಎಲ್ಲಾ ಸಾರ್ವಜನಿಕ ಮತ್ತು ವಯಕ್ತಿಕ ಮನರಂಜನೆ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧವಿದ್ದು ಎಲ್ಲಾ ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ. ಈ ಮೂಲಕ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ಸುಮಾರು 24 ರಿಂದ 25 ಬ್ಯಾಂಡ್ ಮಾಲೀಕರು ಮತ್ತು ಕಲಾವಿದರು ಸುಮಾರು 500ಕ್ಕೂ …
Read More »ಇದೊಂದು ವಿನೂತನ ಕಾರ್ಯಕ್ರಮ ,8000ಕಡೆ ಏಕಕಾಲಕ್ಕೆ ಈ ಒಂದು ಕಾರ್ಯಕ್ರಮ ಮಾಡ್ತಿದಿವಿ
ಗೋಕಾಕ: ಇಂದು ಗೋಕಾಕ ನಗರದಲ್ಲಿ ಪರ್ತ ಕರ್ತರ ಜೊತೆ ಮಾತಾಡಿದ ಕೆ ಪಿ ಸಿ ಸಿ ಕಾರ್ಯ ಧ್ಯಕ್ಷ ಸತೀಶ್ ಜಾರಕಿಹೋಳಿ ನಾವು3 ಜನ ಹಾಗೂ. ಕೆ ಪಿ ಸಿ ಸಿ ಅಧ್ಯ ಕ್ಷರು ಆದಂತಹ ಡಿ. ಕೆ . ಶಿವ್ ಕುಮಾರ್ ಹೊಸದಾಗಿ ಪದಗ್ರಹಣ ಮಾಡ್ತಿದೇವೆ , ಇದೊಂದು ವಿನೂತನ ಕಾರ್ಯಕ್ರಮ ,8000ಕಡೆ ಏಕಕಾಲಕ್ಕೆ ಈ ಒಂದು ಕಾರ್ಯಕ್ರಮ ಮಾಡ್ತಿದಿವಿ ಅಲ್ಲಿ ಪ್ರತಿಯೊಂದು ಕಡೆ ಸುಮಾರು 50ಜನ ಭಾಗವಹಿಸಲಿದ್ದಾರೆ …
Read More »